Webdunia - Bharat's app for daily news and videos

Install App

ಗಂಟಲ ಕಿರಿಕಿರಿ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

Webdunia
ಶುಕ್ರವಾರ, 29 ನವೆಂಬರ್ 2019 (08:42 IST)
ಬೆಂಗಳೂರು : ಕೆಲವೊಮ್ಮೆ ಶೀತ ಕೆಮ್ಮು ಸಮಸ್ಯೆ ಉಂಟಾದಾಗ ಗಂಟಲು ಕೆರೆತ ಶುರುವಾಗುತ್ತದೆ. ಇದರಿಂದ ಸರಿಯಾಗಿ ತಿನ್ನಲು, ಕುಡಿಯಲು, ಮಾತನಾಡಲು ಆಗದೆ ಕಿರಿಕಿರಿ ಎನಿಸುತ್ತದೆ. ಇದನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.



ಪಾತ್ರೆಯೊಂದನ್ನು ಬಿಸಿಗೆ ಇಟ್ಟು 1ಟೇಬಲ್ ಚಮಚ ಅರಶಿನ ಪುಡಿ ಹಾಕಿ ಸ್ವಲ್ಪ ಬಿಸಿ ಮಾಡಿಕೊಳ್ಳಿ. ಅದು ಬಿಸಿಯಾದಾಗ ಅದಕ್ಕೆ 1 ½ ಚಮಚ ಬೆಲ್ಲದ ಪುಡಿ ಹಾಕಿ ಮಿಕ್ಸ್ ಮಾಡಿ. ಆಗ ಅದು ಮುದ್ದೆಯ ರೀತಿಯಾಗುತ್ತದೆ. ಅದನ್ನು ತೆಗೆದು 1ಪ್ಲೇಟ್ ಗೆ ಹಾಕಿ ಬಿಸಿಯಾಗಿರುವಾಗಲೇ ಅದನ್ನು ಚಿಕ್ಕ ಚಿಕ್ಕ ಉಂಡೆಗಳನ್ನು ತಯಾರಿಸಿ.


ಇದನ್ನು ದಿನಕ್ಕೆ 3-4 ಉಂಡೆಗಳನ್ನು ಸೇವಿಸಬಹುದು. ಈ ಉಂಡೆಯನ್ನು ಬಾಯಲ್ಲಿಟ್ಟು ಚೀಪುತ್ತಾ ಮಧ್ಯ ಮಧ್ಯದಲ್ಲಿ ಬಿಸಿಬಿಸಿ ನೀರನ್ನು ಕುಡಿಯಬೇಕು. ಇದನ್ನು ಮಕ್ಕಳಿಗೂ ಕೊಡಬಹುದು. ಇದರಿಂದ ಗಂಟಲ ಕಿರಿಕರಿ ಬೇಗ ವಾಸಿಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments