Select Your Language

Notifications

webdunia
webdunia
webdunia
webdunia

ಕಫ, ಕೆಮ್ಮು ಸಮಸ್ಯೆ ದೂರವಾಗಲು ಒಣದ್ರಾಕ್ಷಿಗೆ ಇದನ್ನು ಬೆರೆಸಿ ಸೇವಿಸಿ

ಕಫ, ಕೆಮ್ಮು ಸಮಸ್ಯೆ ದೂರವಾಗಲು ಒಣದ್ರಾಕ್ಷಿಗೆ ಇದನ್ನು ಬೆರೆಸಿ ಸೇವಿಸಿ
ಬೆಂಗಳೂರು , ಮಂಗಳವಾರ, 15 ಸೆಪ್ಟಂಬರ್ 2020 (08:38 IST)
ಬೆಂಗಳೂರು : ವಾತಾವರಣ ಬದಲಾದಂತೆದೇಹದಲ್ಲಿ ಕಫ ಉತ್ಪತ್ತಿಯಾಗಿ ಕೆಮ್ಮು ಶುರುವಾಗುತ್ತದೆ. ಈ ಕಫ, ಕೆಮ್ಮು ಸಮಸ್ಯೆ ದೂರವಾಗಲು ಈ ಮನೆಮದ್ದನ್ನು ಬಳಸಿ.

ಒಣದ್ರಾಕ್ಷಿ ಹಾಗೂ ಕಾಳುಮೆಣಸು ಸಮಪ್ರಮಾಣದಲ್ಲಿ ತೆಗೆದುಕೊಂಡು ಅದನ್ನು ಅರೆದು ಸೇವನೆ ಮಾಡುವುದರಿಂದ ಕಫ ಕೆಮ್ಮು ಸಮಸ್ಯೆ ನಿವಾರಣೆಯಾಗುತ್ತದೆ. ಹಾಗೇ ರಾತ್ರಿ ಹಾಗೂ ಬೆಳಿಗ್ಗೆ 8-10 ದ್ರಾಕ್ಷಿಯನ್ನು ಸೇವಿಸುವುದರಿಂದ ಕೆಮ್ಮು ಬಹಳಬೇಗ ನಿವಾರಣೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲಿಟ್ಟ ಉಪ್ಪಿನ ನೀರು ಈ ಬಣ್ಣಕ್ಕೆ ತಿರುಗಿದರೆ ಏನಾಗುತ್ತದೆ ಗೊತ್ತಾ?