Select Your Language

Notifications

webdunia
webdunia
webdunia
webdunia

ಋಣಮುಕ್ತರಾಗಬೇಕೆಂದರೆ ಗಣೇಶನನ್ನು ಈ ರೀತಿ ಪೂಜೆ ಮಾಡಿ

ಋಣಮುಕ್ತರಾಗಬೇಕೆಂದರೆ ಗಣೇಶನನ್ನು ಈ ರೀತಿ ಪೂಜೆ ಮಾಡಿ
ಬೆಂಗಳೂರು , ಮಂಗಳವಾರ, 15 ಸೆಪ್ಟಂಬರ್ 2020 (07:20 IST)
ಬೆಂಗಳೂರು : ನಮಗೆ ಸಮಸ್ಯೆಗಳು ಎದುರಾದಾಗ ಹಣದ  ಕೊರತೆಯಾದಾಗ ಸಾಲ ಮಾಡುತ್ತೇವೆ. ಆದರೆ ಎಷ್ಟೇ ಪ್ರಯತ್ನಪಟ್ಟರು ಈ ಸಾಲ ತೀರಿಸಲು ಆಗುವುದಿಲ್ಲ. ಅಂತವರು ನೀವು ಬಹಳ ಬೇಗ ಋಣಮುಕ್ತರಾಗಬೇಕೆಂದರೆ ಋಣ ವಿಮೋಚಕ ಗಣೇಶನನ್ನು ಈ ರೀತಿ ಪೂಜೆ ಮಾಡಿ.

ಮೂರು ದಿನಗಳ ಕಾಲ ಗಣೇಶನಿಗೆ ಗರಿಕೆ ಹುಲ್ಲಿನಿಂದ ಪೂಜೆ ಮಾಡಿ. ಹಾಗೇ “ಓಂ ಶ್ರೀ ಋಣ ವಿಮೋಚಕ ಗಣಪತಯೇ ನಮೋ ನಮಃ” ಎಂಬ ಮಂತ್ರವನ್ನು ಪಠಿಸುತ್ತಾ ನೂರ ಎಂಟು ಬಾರಿ ಗರಿಕೆಯನ್ನು ಗಣೇಶನಿಗೆ ಅರ್ಪಿಸಬೇಕು. ನೈವೇದ್ಯವಾಗಿ ಬೆಲ್ಲವನ್ನು ಸಮರ್ಪಿಸಬೇಕು. ಇದರಿಂದ ಗಣೇಶನ ಅನುಗ್ರಹ ದೊರೆತು ಸಾಲಬಾಧೆಯಿಂದ ಹೊರಬರಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಈ ವಾರ ತಲೆ ಸ್ನಾನ ಮಾಡಿದರೆ ಸಂಪತ್ತು ನಾಶವಾಗುತ್ತದೆಯಂತೆ