Select Your Language

Notifications

webdunia
webdunia
webdunia
webdunia

ಮುತ್ತೈದೆಯರಿಗೆ ನೀಡುವ ಬಾಗಿನದಲ್ಲಿರುವ ಪದಾರ್ಥಗಳು ಈ ದೇವತೆಗಳ ಸಂಕೇತವಂತೆ

ಮುತ್ತೈದೆಯರಿಗೆ ನೀಡುವ ಬಾಗಿನದಲ್ಲಿರುವ ಪದಾರ್ಥಗಳು ಈ ದೇವತೆಗಳ ಸಂಕೇತವಂತೆ
ಬೆಂಗಳೂರು , ಮಂಗಳವಾರ, 15 ಸೆಪ್ಟಂಬರ್ 2020 (07:16 IST)
ಬೆಂಗಳೂರು : ಗೌರಿ ವ್ರತ ಮಾಡಿದ ಬಳಿಕ ಮುತ್ತೈದೆಯರಿಗೆ ಬಾಗಿನ ಕೊಡುವ ಶಾಸ್ತ್ರವಿದೆ. ಮುತ್ತೈದೆಯರಿಗೆ ನೀಡುವ ಈ ಬಾಗಿನದಲ್ಲಿ ಕೆಲವೊಂದು ವಸ್ತುಗಳನ್ನು ಹಾಕಿರುತ್ತಾರೆ. ಅದು ಒಂದೊಂದು ಪದಾರ್ಥವು ಒಂದೊಂದು ದೇವತೆಯ ಸಂಕೇತವಂತೆ. ಅದು ಯಾವ ದೇವರು ಎಂಬುದನ್ನು ತಿಳಿಯೋಣ.

*ಅರಿಶಿನ-ಗೌರಿ ದೇವಿಯ ಸಂಕೇತ
*ಕುಂಕುಮ-ಮಹಾಲಕ್ಷ್ಮೀಯ ಸಂಕೇತ.
*ಸಿಂಧೂರ-ಸರಸ್ವತಿ ದೇವಿಯ ಸಂಕೇತ.
*ಕನ್ನಡಿ-ರೂಪಲಕ್ಷ್ಮೀಯ ಸಂಕೇತ.
*ಬಾಚಣಿಗೆ – ಶೃಂಗಾರಲಕ್ಷ್ಮೀಯ ಸಂಕೇತ.
*ಕಾಡಿಗೆ – ಲಜ್ಜಾ ಲಕ್ಷ್ಮೀಯ ಸಂಕೇತ.
*ಅಕ್ಕಿ- ಶ್ರೀಲಕ್ಷ್ಮೀಯ ಸಂಕೇತ.
*ತೊಗರಿಬೇಳೆ- ವರಲಕ್ಷ್ಮೀಯ ಸಂಕೇತ.
*ಉದ್ದಿನಬೇಳೆ-ಸಿದ್ದಲಕ್ಷ್ಮೀಯ ಸಂಕೇತ.
*ತೆಂಗಿನಕಾಯಿ-ಸಂತಾನಲಕ್ಷ್ಮೀಯ ಸಂಕೇತ.
*ವೀಳ್ಯದೆಲೆ-ಧನಲಕ್ಷ್ಮೀಯ ಸಂಕೇತ.
*ಅಡಿಕೆ-ಇಷ್ಟಲಕ್ಷ್ಮೀಯ ಸಂಕೇತ.
*ಫಲ-ಜ್ಞಾನ ಲಕ್ಷ್ಮೀಯ ಸಂಕೇತ.
*ಬೆಲ್ಲ- ರಸಲಕ್ಷ್ಮೀಯ ಸಂಕೇತ.
*ವಸ್ತ್ರ-ವಸ್ತ್ರಲಕ್ಷ್ಮೀಯ ಸಂಕೇತ.
*ಹೆಸರುಬೇಳೆ-ವಿದ್ಯಾಲಕ್ಷ್ಮೀಯ ಸಂಕೇತ.

Share this Story:

Follow Webdunia kannada

ಮುಂದಿನ ಸುದ್ದಿ

ಯಾವ ರಾಶಿಯವರು ಎಷ್ಟು ಕರಿಮಣಿಗಳನ್ನು ಧರಿಸಬೇಕು ಎಂಬುದು ಗೊತ್ತೇ?