Select Your Language

Notifications

webdunia
webdunia
webdunia
webdunia

ಯಜಮಾನನಿಗೆ ಹಣಕಾಸಿನ ಸಮಸ್ಯೆ ಕಾಡುತ್ತಿದ್ದರೆ ಮನೆಯ ದೇವಿಗೆ ವಿಗ್ರಹಕ್ಕೆ ಹೀಗೆ ಮಾಡಿ

ಯಜಮಾನನಿಗೆ ಹಣಕಾಸಿನ ಸಮಸ್ಯೆ ಕಾಡುತ್ತಿದ್ದರೆ ಮನೆಯ ದೇವಿಗೆ ವಿಗ್ರಹಕ್ಕೆ ಹೀಗೆ ಮಾಡಿ
ಬೆಂಗಳೂರು , ಬುಧವಾರ, 17 ಜೂನ್ 2020 (09:42 IST)
Normal 0 false false false EN-US X-NONE X-NONE

 

ಬೆಂಗಳೂರು : ಮನೆಯ ಯಜಮಾನನಿಗೆ ಹಣಕಾಸಿನ ಸಮಸ್ಯೆ ಕಾಡುತ್ತಿದ್ದರೆ ನಿಮ್ಮ ಮನೆಯಲ್ಲಿ ದೇವಿಯ ವಿಗ್ರಹವಿದ್ದರೆ ಅದಕ್ಕೆ ಅರಶಿನದಿಂದ ಹೀಗೇ ಮಾಡಿ.

 

ನಿಮಗೆ ಹಣಕಾಸಿನ ಸಮಸ್ಯೆ ಹೆಚ್ಚು ಕಾಡುತ್ತಿದ್ದರೆ ಮಂಗಳವಾರ ಅಥವಾ ಶುಕ್ರವಾರ ಮನೆಗೆ ದೇವಿಯ ಯಾವುದಾದರೂ ಲೋಹದ ವಿಗ್ರಹವನ್ನು ತಂದು ಅದನ್ನು ಬಟ್ಟಲಿನಲ್ಲಿ ಇಟ್ಟು ಅರಶಿನದಿಂದ ಮುಚ್ಚಿ. ಅದನ್ನು ಒಂದು ವಾರದವರೆಗೆ ಹಾಗೆ ಇಡಬೇಕು. ಬಳಿಕ 5 ಜನ ಮುತ್ತೈದೆಯರನ್ನು ಕರೆದು ಅವರಿಗೆ ಅರಶಿನ ಕುಂಕುಮ ತಾಂಬೂಲ ನೀಡಿ ವಿಗ್ರಹವನ್ನು ತೆಗೆದು ದೇವರ ಮನೆಯಲ್ಲಿಟ್ಟು ಪೂಜೆ ಮಾಡಬೇಕು. ಬಳಿಕ ಆ ಮನೆಯ ಯಜಮಾನ ಸ್ನಾನ ಮಾಡುವ ನೀರಿಗೆ ಹಾಕಬೇಕು. ಹೀಗೆ ಮಾಡಿದರೆ ಅವರ ಸಮಸ್ಯೆಗಳು ದೂರವಾಗಿ ಅದೃಷ್ಟ ಒಲಿಯುತ್ತದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಯಾವ ವಿಟಮಿನ್ ಗಳು ನಮ್ಮ ದೇಹಕ್ಕೆ ಯಾವ ರೀತಿ ಸಹಕರಿಸುತ್ತದೆ ಗೊತ್ತಾ?