Select Your Language

Notifications

webdunia
webdunia
webdunia
webdunia

ಅತ್ತಿಬೆಲೆ ಗಡಿಯಲ್ಲಿ ಕಳ್ಳದಾರಿಗಳು ರೀ ಓಪನ್ ; ತಮಿಳುನಾಡಿನಿಂದ ರಾಜ್ಯಕ್ಕೆ ಜನರ ಎಂಟ್ರಿ

ಅತ್ತಿಬೆಲೆ ಗಡಿಯಲ್ಲಿ ಕಳ್ಳದಾರಿಗಳು ರೀ ಓಪನ್ ; ತಮಿಳುನಾಡಿನಿಂದ ರಾಜ್ಯಕ್ಕೆ ಜನರ ಎಂಟ್ರಿ
ಬೆಂಗಳೂರು , ಮಂಗಳವಾರ, 16 ಜೂನ್ 2020 (09:52 IST)
Normal 0 false false false EN-US X-NONE X-NONE

 

ಬೆಂಗಳೂರು : ಕರ್ನಾಟಕಕ್ಕೆ ಕಳ್ಳದಾರಿ ಕಂಟಕವಾಗಿ ಪರಿಣಮಿಸಿದ್ದು, ತಮಿಳುನಾಡಿನಿಂದ ರಾಜ್ಯಕ್ಕೆ ಜನರು ಎಂಟ್ರಿ ಕೊಡುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
 


 

ಅತ್ತಿಬೆಲೆ ಗಡಿಯಲ್ಲಿ ಕಳ್ಳದಾರಿಗಳು ರೀ ಓಪನ್ ಆಗಿದ್ದು,  ತಮಿಳುನಾಡಿನಿಂದ ಮತ್ತೆ ಬೆಂಗಳೂರಿಗೆ ಜನ ಎಂಟ್ರಿ ಕೊಡುತ್ತಿದ್ದಾರೆ. ಹಾಗೇ ಬಂದವರಿಗೆ  ಕ್ವಾರಂಟೈನ್ ಇಲ್ಲ, ತಪಸಣೆ ಇಲ್ಲದೆ ಕಾರಣ ಕೊರೊನಾ ಹರಡುವ ಸಂಭವವಿದೆ ಎನ್ನಲಾಗಿದೆ.

 

ಜೆಸಿಬಿಯಿಂದ ಮುಚ್ಚಿಸಿದ ಕಳ್ಳದಾರಿ ರೀ ಓಪನ್ ಮಾಡಿದ್ದು, ಬೈಕ್ ಅಷ್ಟೇ ಅಲ್ಲ ಕಾರುಗಳು ಹೊಸೂರಿನ ಸಿಪಾಟ್ ಗ್ರಾಮದ ಮೂಲಕ ಸಂಚಾರ ಮಾಡುತ್ತಿದ್ದು, ಈ ರಸ್ತೆಯಲ್ಲಿ ಈಗ ಹೇಳೋರಿಲ್ಲ ಕೇಳೋರಿಲ್ಲ ಎನ್ನುವ ಹಾಗಾಗಿದೆ ಎನ್ನಲಾಗಿದೆ.   

 


Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಕೊರೊನಾ ಮತ್ತೊಂದು ಬಲಿ; 64 ವರ್ಷದ ವೃದ್ಧ ಸಾವು