Webdunia - Bharat's app for daily news and videos

Install App

ಸುವರ್ಣಗಡ್ಡೆ ಸೇವಿಸುವುದರಿಂದ ಇಷ್ಟೆಲ್ಲಾ ಲಾಭವಿದೆ ಎಂದರೆ ನೀವು ನಂಬಲೇಬೇಕು!

Webdunia
ಗುರುವಾರ, 2 ಆಗಸ್ಟ್ 2018 (09:43 IST)
ಬೆಂಗಳೂರು: ಗಡ್ಡೆ ತರಕಾರಿಗಳಲ್ಲಿ ಸುವರ್ಣಗಡ್ಡೆ ಪ್ರಮುಖವಾದುದು. ಇದರ ಆರೋಗ್ಯಕರ ಉಪಯೋಗಗಳು ಎಷ್ಟಿವೆ ಎಂದು ಗೊತ್ತಾದರೆ ನೀವು ಅದನ್ನು ಹೆಚ್ಚು ಹೆಚ್ಚು ಬಳಸುವುರಿ!

ಕ್ಯಾನ್ಸರ್ ಬರದು!
ಸುವರ್ಣ ಗಡ್ಡೆ ಸೇವನೆಯಿಂದ ಕ್ಯಾನ್ಸರ್ ಕಾರಕ ಅಂಶ ನಾಶವಾಗುತ್ತದೆ ಎಂದರೆ ನೀವು ನಂಬಲೇಬೇಕು. ಅದರಲ್ಲೂ ವಿಶೇಷವಾಗಿ ಇದರಲ್ಲಿರುವ ವಿಟಮಿನ್ ಎ ಅಂಶ ಶ್ವಾಸಕೋಶದ ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತದಂತೆ.

ಸಾಮಾನ್ಯ ರೋಗಕ್ಕೂ ಮದ್ದು
ಸುವರ್ಣಗಡ್ಡೆಯಲ್ಲಿ ಒಂದು ವಿಶಿಷ್ಟ ರೀತಿಯ ಪ್ರಾಕೃತಿಕ ಗುಣಪಡಿಸುವ ಅಂಶವಿದೆಯಂತೆ. ಹೀಗಾಗಿ ಕೆಲವು ವಿದೇಶಗಳಲ್ಲಿ ಇದು ಶೀತ, ಕೆಮ್ಮು, ಕಫದಂತಹ ಸಾಮಾನ್ಯ ಸಮಸ್ಯೆಯನ್ನು ಹೋಗಲಾಡಿಸಲು ಭಾರೀ ಒಳ್ಳೆಯ ಮದ್ದು ಎಂದೇ ಪರಿಗಣಿಸಲಾಗಿದೆ.

ವಯಸ್ಸಾಗಲ್ಲ!
ಸುವರ್ಣಗಡ್ಡೆಯಲ್ಲಿ ವಿಟಮಿನ್ ಸಿ, ಬಿ6 ಮತ್ತು ಕ್ಯಾರೋಟಿನ್, ಆಂಟಿ ಆಕ್ಸಿಡೆಂಟ್ ಅಂಶಗಳು ಬೇಕಷ್ಟು ಇದ್ದು, ಇದು ವಯಸ್ಸಾಗುವಿಕೆ ತಡೆಗಟ್ಟುತ್ತದಂತೆ!

ಕೂದಲು ಬೆಳವಣಿಗೆಗೆ
ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದರೆ ಇದನ್ನು ಹೇರಳವಾಗಿ ಸೇವಿಸಿ. ಮೊದಲೇ ಹೇಳಿದಂತೆ ಸುವರ್ಣಗಡ್ಡೆಯಲ್ಲಿ ವಿಟಮಿನ್ ಎ ಅಂಶವಿದ್ದು, ಇದು ಕೂದಲು ಬೆಳವಣಿಗೆಗೆ ಒಳ್ಳೆಯದು.

ಮಧುಮೇಹಿಗಳಿಗೂ ಉತ್ತಮ
ಸಾಮಾನ್ಯವಾಗಿ ಮಧುಮೇಹಿಗಳು ಸಕ್ಕರೆ ಅಂಶವಿದೆ ಎನ್ನುವ ಕಾರಣಕ್ಕೆ ಗಡ್ಡೆ ತರಕಾರಿಗಳನ್ನು ಸೇವಿಸುವುದಿಲ್ಲ. ಆದರೆ ಸುವರ್ಣಗಡ್ಡೆ ಮಧುಮೇಹಿಗಳಿಗೂ ಒಳ್ಳೆಯದು ಎನ್ನಲಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ಮುಂದಿನ ಸುದ್ದಿ
Show comments