Webdunia - Bharat's app for daily news and videos

Install App

ಹೃದಯ ರೋಗಗಳು ಬರದಂತೆ ತಡೆಯಲು ಈ ಬೀಜವನ್ನು ಸೇವಿಸಿ

Webdunia
ಬುಧವಾರ, 22 ಜನವರಿ 2020 (06:34 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಸಾಯುತ್ತಿರುವುದು ಹೃದಯಾಘಾತದಿಂದ. ಆದ್ದರಿಂದ ಹೃದಯ ರೋಗಗಳನ್ನು ನಿಮಗೆ ಬರದಂತೆ ತಡೆಯಲು ಈ ಬೀಜವನ್ನು ಸೇವಿಸಿ.

ಹೃದಯಾಘಾತ ಉಂಟಾಗಲು ಹೆಚ್ಚಾಗಿ ಕಾರಣ ಕೊಲೆಸ್ಟ್ರಾಲ್. ಈ ಕೊಲೆಸ್ಟ್ರಾಲ್ ನ್ನು ಕರಗಿಸಿದರೆ ನೀವು ಹೃದಯ ಸಮಸ್ಯೆಯಿಂದ ದೂರವಿರಬಹುದು. ಆದಕಾರಣ ಪ್ರತಿದಿನ ರಾತ್ರಿ 1 ಗ್ಲಾಸ್ ನೀರಿಗೆ ಅಗಸೆ ಬೀಜವನ್ನು ಹಾಕಿ ನೆನೆಸಿಟ್ಟು, ಬೆಳಿಗ್ಗೆ ಬೀಜವನ್ನು ತೆಗೆದು ಆ ನೀರನ್ನು ಕುಡಿಯಿರಿ. ಹಾಗೇ ಸಾಧ್ಯವಾದರೆ ಆ ಬೀಜವನ್ನು ತಿಂದರೆ ಇನ್ನು ಉತ್ತಮ. ಹೀಗೆ ನೀವು ಪ್ರತಿದಿನ ಮಾಡಿದರೆ ನಿಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲ್ ಗಳು ಕರಗುವುದಲ್ಲದೇ ಹೃದಯದ ಸಮಸ್ಯೆಯಿಂದ ದೂರವಿರಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಉಳಿದ ಅನ್ನ ಮರುದಿನ ಸೇವನೆ ಮಾಡ್ತೀರಾ ಹಾಗಿದ್ದರೆ ಡೇಂಜರ್ ಏನು ನೋಡಿ

ಮಕ್ಕಳಲ್ಲಿನ ಏಕಾಗ್ರತೆ, ನೆನಪು ಶಕ್ತಿ ಸಮಸ್ಯೆಗೆ ಬ್ರಾಹ್ಮಿ ರಾಮಬಾಣ

ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಎಚ್.ಪಿ.ವಿ. ಕ್ಯಾನ್ಸರ್ ಸಾರ್ವಜನಿಕ ಅರಿವಿನ ಅಭಿಯಾನಕ್ಕೆ ಚಾಲನೆ

ಮಳೆಗಾಲದಲ್ಲಿ ಸಿಗುವ ಈ ಹಣ್ಣು ಸಿಕ್ಕರೆ ಮಿಸ್ ಮಾಡದೆ ಸೇವನೆ ಮಾಡಿ

ಮಳೆಗಾಲದಲ್ಲಿ ಕಟ್ಟುನಿಟ್ಟಾಗಿ ದೂರವಿಡಲೇ ಬೇಕಾದ ಆಹಾರಗಳು

ಮುಂದಿನ ಸುದ್ದಿ
Show comments