ಹೃದಯ ರೋಗಗಳು ಬರದಂತೆ ತಡೆಯಲು ಈ ಬೀಜವನ್ನು ಸೇವಿಸಿ

Webdunia
ಬುಧವಾರ, 22 ಜನವರಿ 2020 (06:34 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಸಾಯುತ್ತಿರುವುದು ಹೃದಯಾಘಾತದಿಂದ. ಆದ್ದರಿಂದ ಹೃದಯ ರೋಗಗಳನ್ನು ನಿಮಗೆ ಬರದಂತೆ ತಡೆಯಲು ಈ ಬೀಜವನ್ನು ಸೇವಿಸಿ.

ಹೃದಯಾಘಾತ ಉಂಟಾಗಲು ಹೆಚ್ಚಾಗಿ ಕಾರಣ ಕೊಲೆಸ್ಟ್ರಾಲ್. ಈ ಕೊಲೆಸ್ಟ್ರಾಲ್ ನ್ನು ಕರಗಿಸಿದರೆ ನೀವು ಹೃದಯ ಸಮಸ್ಯೆಯಿಂದ ದೂರವಿರಬಹುದು. ಆದಕಾರಣ ಪ್ರತಿದಿನ ರಾತ್ರಿ 1 ಗ್ಲಾಸ್ ನೀರಿಗೆ ಅಗಸೆ ಬೀಜವನ್ನು ಹಾಕಿ ನೆನೆಸಿಟ್ಟು, ಬೆಳಿಗ್ಗೆ ಬೀಜವನ್ನು ತೆಗೆದು ಆ ನೀರನ್ನು ಕುಡಿಯಿರಿ. ಹಾಗೇ ಸಾಧ್ಯವಾದರೆ ಆ ಬೀಜವನ್ನು ತಿಂದರೆ ಇನ್ನು ಉತ್ತಮ. ಹೀಗೆ ನೀವು ಪ್ರತಿದಿನ ಮಾಡಿದರೆ ನಿಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲ್ ಗಳು ಕರಗುವುದಲ್ಲದೇ ಹೃದಯದ ಸಮಸ್ಯೆಯಿಂದ ದೂರವಿರಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಕ್ಕಳ ದಿನಾಚರಣೆ ಸ್ಪೆಷಲ್: ನಿಮ್ಮ ಮಕ್ಕಳು ಹೀಗಿದ್ದರೆ ಉದಾಸೀನ ಬೇಡ

ಆರೋಗ್ಯ ವೃದ್ಧಿಗಾಗಿ ಶ್ರೀ ಸುದರ್ಶನ ಮಂತ್ರ ಇಲ್ಲಿದೆ

ದೇಹದಲ್ಲಿ ನೀರಿನಂಶ ಹೆಚ್ಚಾದ್ರೂ ಅಪಾಯ ಕಟ್ಟಿಟ್ಟ ಬುತ್ತಿ

ರಾತ್ರಿ ಮಾಡುವ ಈ ಕೆಲಸ ನಿಮ್ಮ ಹೊಟ್ಟೆಗೆ ಸಂಚಕಾರ ತರುತ್ತದೆ

ಊಟ ಮಾಡುವಾಗ ಬಿಕ್ಕಳಿಕೆ ಬಂದ್ರೆ ಏನು ಮಾಡಬೇಕು

ಮುಂದಿನ ಸುದ್ದಿ
Show comments