Webdunia - Bharat's app for daily news and videos

Install App

ಆಹಾರದ ಮೂಲಕ ದೇಹ ಸೇರಿಕೊಂಡ ಕಲ್ಲುಗಳನ್ನು ಹೊರಹಾಕಲು ಈ ಹಣ್ಣನ್ನು ಸೇವಿಸಿ

Webdunia
ಮಂಗಳವಾರ, 28 ಮೇ 2019 (09:00 IST)
ಬೆಂಗಳೂರು : ಬೆಟ್ಟ ಗುಡ್ಡಗಳಲ್ಲಿ ಕಂಡುಬರುವ ನೇರಳೆಹಣ್ಣು ತಿನ್ನಲು ರುಚಿಕರ ಮಾತ್ರವಲ್ಲ, ಹಲವು ರೋಗಗಳನ್ನು ಗುಣಪಡಿಸುವ ದಿವ್ಯ ಔಷಧ ಕೂಡ ಹೌದು. ಇದನ್ನು ಸೇವಿಸುವುದರಿಂದ ಹಲವು ರೋಗಗಳನ್ನು ನಿವಾರಿಸಿಕೊಳ್ಳಬಹುದು. Antibacterial ಸಮರ್ಥ ವಾಗಿರುವ ಈ ಹಣ್ಣಿನನ್ನು ಪ್ರತಿನಿತ್ಯ ಸೇವಿಸುವುದರಿಂದ ದೇಹಕ್ಕೆ ಶಕ್ತಿ, ಪುಷ್ಟಿ ಹಾಗು ರೋಗ ನಿರೋಧಕ ಶಕ್ತಿಯನ್ನ ನೀಡುತ್ತದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ.




ನೀವು ತಿನ್ನುವ ಆಹಾರದಲ್ಲಿದ್ದ ಸಣ್ಣ ಕಲ್ಲಿನ ಪುಡಿಗಳು ನಿಮ್ಮ ದೇಹವನ್ನು ಸೇರಿದ್ದರೆ ಅದನ್ನು ಹೊರಹಾಕಲು ಈ ಹಣ್ಣನ್ನು ಸೇವನೆ ಮಾಡಿ. ಹಾಗೇ ಹೃದಯದಲ್ಲಿ ಕಲ್ಮಶಗಳನ್ನ ಸಹ ಈ ಹಣ್ಣು ಶುದ್ಧ ಮಾಡಿ ಹೃದಯದ ಕಾರ್ಯ ಕ್ಷಮತೆಯನ್ನ ಹೆಚ್ಚಿಸುತ್ತದೆ.


ಜ್ವರ ಬಂದಾಗ ನೇರಳೆ ಹಣ್ಣಿನ ಜ್ಯೂಸ್ ನಲ್ಲಿ ಸ್ವಲ್ಪ ದನಿಯಪುಡಿ ಮಿಶ್ರಣ ಮಾಡಿಕೊಂಡು ತಿನ್ನೋದ್ರಿಂದ ಶರೀರದ ತಾಪ ಕಡಿಮೆಯಾಗುತ್ತದೆ, ಅಷ್ಟೇ ಅಲ್ಲದೆ ಮೂತ್ರದ ಉರಿ ಸಮಸ್ಯೆ ಇದ್ದಾಗ ಒಂದು ಲೋಟ ನೀರಿನಲ್ಲಿ ಮೂರು ಚಮಚ ನೇರಳೆ ರಸ ಹಾಗು ಒಂದು ಚಮಚ ನಿಂಬೆ ರಸವನ್ನ ಬೆರೆಸಿ ಕುಡಿಯುವುದರಿಂದ ಉರಿ ಮೂತ್ರ ಶಮನವಾಗುತ್ತದೆ.


ಈ ಹಣ್ಣು ಸಕ್ಕರೆ ಕಾಯಿಲೆ ಸಮಸ್ಯೆ ಇದ್ದವರಿಗೆ ಮಾತ್ರೆಗಳ ಅವಶ್ಯಕತೆಯನ್ನ ಕಡಿಮೆ ಮಾಡುತ್ತದೆ, ಇವುಗಳಲ್ಲಿ glycemic index ಅಂಶಗಳು ಹೆಚ್ಚಿರುವುದರಿಂದ ದೇಹದಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೇರಳೆಯಲ್ಲಿನ ಪೊಟಾಶಿಯಂ ರಕ್ತದ ಒತ್ತಡವನ್ನ ತಗ್ಗಿಸುತ್ತದೆ, ನೇರಳೆಯ ಹಣ್ಣನ್ನ ತಿನ್ನುವುದರಿಂದ ಹೊಟ್ಟೆಯಲ್ಲಿನ ಜಂತುಗಳು ಸಹ ಸಾಯುತ್ತದೆ.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

ಮುಂದಿನ ಸುದ್ದಿ
Show comments