Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಬಿಕ್ಕಳಿಕೆ ತಡೆಗಟ್ಟಲು ಸುಲಭ ಉಪಾಯಗಳು
Webdunia
ಶುಕ್ರವಾರ, 26 ಏಪ್ರಿಲ್ 2019 (07:17 IST)
ಬೆಂಗಳೂರು: ಬಿಕ್ಕಳಿಕೆಯ ಕಿರಿ ಕಿರಿಯಿಂದ ಮುಕ್ತಿ ಪಡೆಯುವುದು ಹೇಗೆ ಎಂಬ ಚಿಂತೆಯೇ? ಹಾಗಿದ್ದರೆ ಸಡನ್ ಆಗಿ ಅನಪೇಕ್ಷಿತ ಅತಿಥಿಯಂತೆ ಬರುವ ಬಿಕ್ಕಳಿಕೆಯನ್ನು ಹೀಗೆ ತಡೆಗಟ್ಟಬಹುದು.
ಉಸಿರು ತಡೆಹಿಡಿಯುವುದು
ಬಿಕ್ಕಳಿಕೆ ಬಂದಾಗ ಕೆಲ ಕಾಲ ಉಸಿರು ಬಿಗಿಹಿಡಿಯುವುದರಿಂದ ಶ್ವಾಸಕೋಶದಲ್ಲಿ ಕಾರ್ಬನ್ ಡೈ ಆಕ್ಸೈಡ್ ಮರಳಿ ತುಂಬುತ್ತದೆ. ಇದರಿಂದ ಬಿಕ್ಕಳಿಕೆ ತಡೆಗಟ್ಟಬಹುದು.
ಸಕ್ಕರೆ ಸೇವಿಸಿ
ಬಿಕ್ಕಳಿಕೆ ಬಂದ ತಕ್ಷಣ ಒಂದು ಸ್ಪೂನ್ ಸಕ್ಕರೆ ಸೇವಿಸಿ ನೋಡಿ.
ಪೇಪರ್ ಬ್ಯಾಗ್ ನಲ್ಲಿ ಉಸಿರಾಡಿ
ಬಿಕ್ಕಳಿಕೆ ಬಂದಾಗ ಪೇಪರ್ ಬ್ಯಾಗ್ ಒಂದನ್ನು ತೆಗೆದುಕೊಂಡು ಅದನ್ನು ಮೂಗಿಗೆ ಹಿಡಿದು ಗಾಳಿ ಎಳೆದುಕೊಳ್ಳಿ.
ಮೊಣಕಾಲು ಮಡಚಿ
ಮೊಣಕಾಲನ್ನು ಮಡಚಿ ಎದೆ ಮಟ್ಟಕ್ಕೆ ತಾಕಿಸಿದ ಭಂಗಿಯಲ್ಲಿ ಕುಳಿತುಕೊಳ್ಳಿ.
ಸ್ವಲ್ಪ ಹುಳಿ
ಬಿಕ್ಕಳಿಕೆ ಬಂದಾಗ ನಿಂಬೆ ರಸದಂತಹ ಹುಳಿ ಪದಾರ್ಥ ಸೇವನೆಯೂ ಉಪಯೋಗಕ್ಕೆ ಬರಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಒಳ್ಳೆ ಕೆಲಸಕ್ಕೆ ಹೊರಡುವ ಮೊದಲು ಸಕ್ಕರೆ ಮತ್ತು ಮೊಸರು ಸೇವಿಸಬೇಕು ಯಾಕೆ ಗೊತ್ತಾ?
ನೀವು ಹಣ ಡ್ರಾ ಮಾಡುವ ಎಟಿಎಂ ಮಿಷನ್ ಎಷ್ಟು ಗಲೀಜು ಗೊತ್ತಾ?
ವಯಸ್ಸು 30 ದಾಟಿದ ನಂತರವೂ ಸೌಂದರ್ಯ ಕಾಪಾಡಿಕೊಳ್ಳಬೇಕಾ. ಹಾಗಾದ್ರೆ ಈ ಆಹಾರವನ್ನು ಸೇವಿಸಿ
ಪ್ರಚಾರ ಕಾರ್ಯ ಮುಗಿಸಿದ ಸಿಎಂ ಈಗ ಹೋಗಿದ್ದೆಲ್ಲಿಗೆ ಗೊತ್ತಾ?
ಈ ಕಾಯಿಲೆ ಇರುವವರು ಟೊಮೆಟೊ ತಿನ್ನದಿರುವುದೇ ಉತ್ತಮ
ಓದಲೇಬೇಕು
ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್
ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ
ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ
ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?
ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ
ಎಲ್ಲವನ್ನೂ ನೋಡು
ತಾಜಾ
ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ
ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ
ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ
ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ
ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ
ಮುಂದಿನ ಸುದ್ದಿ
ಒಳ್ಳೆ ಕೆಲಸಕ್ಕೆ ಹೊರಡುವ ಮೊದಲು ಸಕ್ಕರೆ ಮತ್ತು ಮೊಸರು ಸೇವಿಸಬೇಕು ಯಾಕೆ ಗೊತ್ತಾ?
Show comments