Webdunia - Bharat's app for daily news and videos

Install App

ಯಾವ ಹಣ್ಣು ಸೇವಿಸುವುದರಿಂದ ಯಾವ ರೋಗ ನಿವಾರಣೆಯಾಗುತ್ತದೆ ಗೊತ್ತಾ?

Webdunia
ಬುಧವಾರ, 18 ಮಾರ್ಚ್ 2020 (06:45 IST)
ಬೆಂಗಳೂರು : ಹಣ್ಣುಗಳು ಆರೋಗ್ಯಕ್ಕೆ ತುಂಬಾ ಉತ್ತಮ. ಹಣ್ಣುಗಳನ್ನು ಪ್ರತಿದಿನ ಸೇವಿಸುವುದರಿಂದ ರೋಗಗಳು ನಮ್ಮ ಹತ್ತಿರವು ಸುಳಿಯುವುದಿಲ್ಲ. ಆದಕಾರಣ ಯಾವ ಹಣ್ಣಿನಿಂದ ಯಾವ ರೋಗ ನಿವಾರಣೆಯಾಗುತ್ತದೆ ಎಂಬುದನ್ನು ಮೊದಲು ತಿಳಿದುಕೊಳ್ಳಿ.

ಸೇಬು: ಹೃದಯರೋಗ ನಿವಾರಣೆಗೆ ಉತ್ತಮ

ಕಿತ್ತಳೆ: ಬಾಯಾರಿಕೆ ನಿವಾರಣೆಗೆ ಉತ್ತಮ

ದಾಳಿಂಬೆ: ಮೂತ್ರಕೋಶ ಸಮಸ್ಯೆ ನಿವಾರಣೆ

ಮಾವು : ಕರುಳುಸಂಬಂಧಿ ರೋಗ ನಿವಾರಣೆ

ದ್ರಾಕ್ಷಿ: ಶ್ವಾಸಕೋಶ ರೋಗ ನಿವಾರಣೆ

ಸಪೋಟ: ನರದೌರ್ಬಲ್ಯ ನಿವಾರಣೆ

ಅನಾನಸ್ : ಗಂಟಲು ರೋಗ ನಿವಾರಣೆ

ಕಲ್ಲಂಗಡಿ: ಬೊಜ್ಜು ನಿವಾರಣೆ

ಬಾಳೆಹಣ್ಣು: ಜೀರ್ಣಕ್ರಿಯೆಗೆ ಉತ್ತಮ

ಪಪ್ಪಾಯ: ಇರುಳು ಕಣ‍್ಣು ಸಮಸ್ಯೆ ನಿವಾರಣೆ

ಕರ್ಬೂಜ: ಮೂತ್ರ ಕಲ್ಲು ನಿವಾರಣೆ

ಮೋಸಂಬಿ: ನಿಶಕ್ತಿ/ಸುಸ್ತು ನಿವಾರಣೆ

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಲಟಿಕೆ ತೆಗೆಯುವ ಅಭ್ಯಾಸವಿದೆಯಾ ಹಾಗಿದ್ರೆ ಇಂದೇ ಬಿಟ್ಟು ಬಿಡಿ

ಈ ಟೆಸ್ಟ್‌ಗಳನ್ನು ಮಾಡಿದ್ರೆ ತಿಳಿಯುತ್ತೆ ನಿಮ್ಮ ಆರೋಗ್ಯದ ಗುಟ್ಟು

ತೆಳ್ಳಗಿರೋರಿಗೆ ಕೊಲೆಸ್ಟ್ರಾಲ್ ಬರಲ್ವಾ: ನಿಜಾಂಶ ಇಲ್ಲಿದೆ

ಡ್ರ್ಯಾಗನ್ ಹಣ್ಣನ್ನು ಯಾಕೆ ಸೇವಿಸಬೇಕೆಂಬುದಕ್ಕೆ ಇಲ್ಲಿದೆ ಕೆಲ ಕಾರಣ

ಹೃದಯದ ಆರೋಗ್ಯ ಚೆನ್ನಾಗಿರಬೇಕೆಂದರೆ ಇದೊಂದನ್ನು ಸೇವಿಸಬೇಡಿ

ಮುಂದಿನ ಸುದ್ದಿ
Show comments