Publish Date: Thu, 13 Aug 2020 (09:39 IST)
Updated Date: Thu, 13 Aug 2020 (09:41 IST)
ಬೆಂಗಳೂರು : ಮೂಗಿಗೆ ಪೆಟ್ಟಾದಾಗ ಅಥವಾ ಆಕಸ್ಮಿಕವಾಗಿ ಮೂಗಿನಲ್ಲಿ ಕೆಲವೊಮ್ಮೆ ರಕ್ತಸ್ರಾವವಾಗುತ್ತಿರುತ್ತದೆ. ಇದನ್ನು ನಿಲ್ಲಿಸುವುದು ಕೆಲವೊಮ್ಮೆ ತುಂಬಾ ಕಷ್ಟವಾಗುತ್ತದೆ. ಇದು ಕಡಿಮೆಯಾಗಲು ಹೀಗೆ ಮಾಡಿ.
ಮಂಜುಗಡ್ಡೆಯು ರಕ್ತವನ್ನು ಹೆಪ್ಪುಗಟ್ಟಿಸುತ್ತದೆ. ಆದಕಾರಣ ಮೂಗಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ಮಂಜುಗಡ್ಡೆಯನ್ನು ಮೂಗಿನ ಮೇಲೆ ಇಡುವುದರಿಂದ ರಕ್ತಸ್ರಾವವಾಗುವುದು ಕಡಿಮೆಯಾಗುತ್ತದೆ.
pavithra
Publish Date: Thu, 13 Aug 2020 (09:39 IST)
Updated Date: Thu, 13 Aug 2020 (09:41 IST)