Select Your Language

Notifications

webdunia
webdunia
webdunia
webdunia

ದೇಹದಲ್ಲಿರುವ ಗಾಯದ ಕಲೆಗಳು ನಿವಾರಣೆಯಾಗಲು ಈ ಮನೆಮದ್ದನ್ನು ಹಚ್ಚಿ

ದೇಹದಲ್ಲಿರುವ ಗಾಯದ ಕಲೆಗಳು ನಿವಾರಣೆಯಾಗಲು ಈ ಮನೆಮದ್ದನ್ನು ಹಚ್ಚಿ
ಬೆಂಗಳೂರು , ಸೋಮವಾರ, 17 ಆಗಸ್ಟ್ 2020 (09:05 IST)
ಬೆಂಗಳೂರು : ಗಾಯ, ಬರ್ನ್ , ಶಸ್ತ್ರಚಿಕಿತ್ಸೆ ಆದ ಸ್ಥಳಗಳಲ್ಲಿ ಕಲೆಗಳು ಹಾಗೇ ಉಳಿದುಕೊಂಡಿರುತ್ತದೆ. ಈ ಕಲೆಗಳನ್ನು ನಿವಾರಣೆಯಾಗಿ ಅಲ್ಲಿ ಹೊಸ ಸ್ಕೀನ್ ಬೆಳೆಯಲು ಈ ಮನೆಮದ್ದನ್ನು ಹಚ್ಚಿ.

ಬೆಳ್ಳುಳ್ಳಿ ಕೆಲವು ಕಿಣ್ವಗಳು ಚರ್ಮಕ್ಕೆ ಪ್ರವೇಶಿಸುವುದನ್ನು ತಡೆದು ಅಂಗಾಂಶ ಮತ್ತು ವರ್ಣ ದ್ರವ್ಯದ ರಚನೆಗೆ ಕಾರಣವಾಗಹುದು. ಆದಕಾರಣ ಬೆಳ್ಳುಳ್ಳಿಗೆ ಲವಂಗ ಸೇರಿಸಿ ಪುಡಿ ಮಾಡಿ ಕಲೆಯಿರುವ ಜಾಗಕ್ಕೆ ಹಚ್ಚಿ  15 ನಿಮಿಷ ಬಿಟ್ಟು ವಾಶ್ ಮಾಡಿ ಮಾಯಿಶ್ಚರೈಸರ್ ಹಚ್ಚಿ. ಇದರಿಂದ ಗಾಯದ ಕಲೆ ಬೇಗ ನಿವಾರಣೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಾಯ ಮತ್ತು ನೋವು ಬೇಗ ವಾಸಿಯಾಗಲು ಇದನ್ನು ಹಚ್ಚಿ