Select Your Language

Notifications

webdunia
webdunia
webdunia
webdunia

ಸೀಳು ಕೂದಲು ಸಮಸ್ಯೆ ನಿವಾರಿಸಲು ಈ ಹಣ್ಣಿನ ಹೇರ್ ಪ್ಯಾಕ್ ಹಚ್ಚಿ

ಸೀಳು ಕೂದಲು ಸಮಸ್ಯೆ ನಿವಾರಿಸಲು ಈ ಹಣ್ಣಿನ ಹೇರ್ ಪ್ಯಾಕ್ ಹಚ್ಚಿ
ಬೆಂಗಳೂರು , ಮಂಗಳವಾರ, 29 ಅಕ್ಟೋಬರ್ 2019 (07:07 IST)
ಬೆಂಗಳೂರು : ಅತಿಯಾದ ಧೂಳು, ಸೂರ್ಯನ ಶಾಖ, ಇನ್ನಿತರ ಕಾರಣಗಳಿಂದ ಕೂದಲು ತುದಿಯಲ್ಲಿ ಸೀಳಾಗುತ್ತದೆ. ಇದರಿಂದ ಮತ್ತೆ ಕೂದಲು ಬೆಳೆಯುವುದಿಲ್ಲ. ಹಾಗೇ ಕೂದಲು ಉದುರುತ್ತದೆ. ಈ ಸೀಳು ಕೂದಲು ಸಮಸ್ಯೆ ಹೋಗಲಾಡಿಸಲು ಈ ಹಣ್ಣನ್ನು ಬಳಸಿ.



ಪಪ್ಪಾಯ ಹಣ್ಣಿನಲ್ಲಿ ಫೋಲಿಕ್ ಆಮ್ಲ ಇರುವುದರಿಂದ ಇದು ನೆತ್ತಿಯ ಮತ್ತು ಕೂದಲುಗಳಲ್ಲಿ  ರಕ್ತ ಸಂಚಲನ ಸುಧಾರಿಸಲು ಸಹಾಯ ಮಾಡುತ್ತದೆ. ಹಾಗೇ ಇದು ವಿಟಮಿನ್ ಎ ಯನ್ನು ಹೊಂದಿದೆ. ಇದು ನೆತ್ತಿ ಮತ್ತು ಕೂದಲ ಕಿರುಚೀಲಗಳನ್ನು ತೇವಗೊಳಿಸಿಕೊಂಡು , ಕೂದಲು ಬೆಳವಣೆಗೆಗೆ ಸಹಾಯ ಮಾಡುತ್ತದೆ.


ಮೊದಲಿಗೆ ಪಪ್ಪಾಯ ಸಿಪ್ಪೆಯನ್ನು ತೆಗೆದುಕೊಂಡು ಅದಕ್ಕೆ ಮೊಸರನ್ನು ಮಿಶ್ರಣ ಮಾಡಿ ಚೆನ್ನಾಗಿ ರುಬ್ಬಿ ಬಳಿಕ ಅದನ್ನು ಕೂದಲಿಗೆ ಲೇಪಿಸಿ. ನಂತರ 45 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳ ಜ್ಞಾಪಕ ಶಕ್ತಿ ಹೆಚ್ಚಾಗಲು ಈ ಮನೆಮದ್ದನ್ನು ಬಳಸಿ