Select Your Language

Notifications

webdunia
webdunia
webdunia
webdunia

ಲೋಕಸಭಾ ಚುನಾವಣೆ 2019: ರಾಜಕೀಯ ಮುಸ್ಸಂಜೆಯಲ್ಲಿ ಸೋತ ದೇವೇಗೌಡರು

ಲೋಕಸಭಾ ಚುನಾವಣೆ 2019: ರಾಜಕೀಯ ಮುಸ್ಸಂಜೆಯಲ್ಲಿ ಸೋತ ದೇವೇಗೌಡರು
ಬೆಂಗಳೂರು , ಗುರುವಾರ, 23 ಮೇ 2019 (16:27 IST)
ಬೆಂಗಳೂರು: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕೊನೆಯ ಕ್ಷಣದಲ್ಲಿ ಕಣಕ್ಕಿಳಿದು ಅದೃಷ್ಟ ಪರೀಕ್ಷೆ ನಡೆಸಿದ್ದ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರಿಗೆ ಸೋಲಾಗಿದೆ.


ಇದು ರಾಜಕೀಯ ಮುಸ್ಸಂಜೆಯಲ್ಲಿ ದೇವೇಗೌಡರಿಗೆ ಆಘಾತವೇ ಸರಿ. 2004 ರ ನಂತರ ದೇವೇಗೌಡರು ಚುನಾವಣೆಯಲ್ಲಿ ಸೋತಿದ್ದೇ ಇರಲಿಲ್ಲ. ಬಿಜೆಪಿಯ ಬಸವರಾಜು 15,433 ಅಂತರದಿಂದ ತುಮಕೂರಿನಲ್ಲಿ ಗೆಲುವು ಸಾಧಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಯಶ್, ದರ್ಶನ್ ರನ್ನು ಭೇಟಿ ಮಾಡುವೆ ಎಂದು ಯಡಿಯೂರಪ್ಪ