Select Your Language

Notifications

webdunia
webdunia
webdunia
webdunia

ಅಜ್ಞಾತ ಸ್ಥಳಕ್ಕೆ ಹೊರಟ ಸಿದ್ದರಾಮಯ್ಯ; ಏಕಾಂಗಿಯಾಗಿ ಕೂತ ಪರಮೇಶ್ವರ್

ಅಜ್ಞಾತ ಸ್ಥಳಕ್ಕೆ ಹೊರಟ ಸಿದ್ದರಾಮಯ್ಯ; ಏಕಾಂಗಿಯಾಗಿ ಕೂತ ಪರಮೇಶ್ವರ್
ಬೆಂಗಳೂರು , ಗುರುವಾರ, 23 ಮೇ 2019 (13:46 IST)
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ತೀವ್ರ ಹಿನ್ನಡೆಯಾಗಿರುವ ಹಿನ್ನೆಯಲ್ಲಿ ರಾಜ್ಯ ನಾಯಕರು ಹತಾಶರಾಗಿದ್ದಾರೆ.


ಮಾಜಿ ಸಿಎಂ ಸಿದ್ದರಾಮಯ್ಯ ಭದ್ರತಾ ಅಧಿಕಾರಿಗಳನ್ನೂ ಬಿಟ್ಟು ಅಜ್ಞಾತ ಸ್ಥಳಕ್ಕೆ ತೆರಳಿದರೆ, ಡಿಸಿಎಂ ಪರಮೇಶ್ವರ್ ಯಾರ ಕೈಗೂ ಸಿಗದೇ ಏಕಾಂಗಿಯಾಗಿ ಕೂತಿದ್ದಾರೆ. ಸೋಲು ನಿ‍‍‍ಶ್ಚಿತವಾಗಿರುವ ಹಿನ್ನಲೆಯಲ್ಲಿ ಮಾಧ್ಯಮಗಳ ಮುಂದೆ ಸಮಜಾಯಿಷಿ ಕೊಡಲು ಈ ನಾಯಕರು ಹಿಂದೇಟು ಹಾಕಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಲೋಕಸಭಾ ಸಮರ 2019: ಮೊದಲ ಪ್ರಯತ್ನದಲ್ಲೇ ಗೆದ್ದ ತೇಜಸ್ವಿ ಸೂರ್ಯ