Select Your Language

Notifications

webdunia
webdunia
webdunia
webdunia

ಲೋಕಸಭಾ ಸಮರ 2019: ಹಾಸನದಲ್ಲಿ ಪ್ರಜ್ವಲ್ ಆಧಿಪತ್ಯ ಶುರು, ಬೆಂ.ಗ್ರಾ. ದಲ್ಲಿ ಡಿಕೆ ಸುರೇಶ್ ಗೆಲುವು

ಲೋಕಸಭಾ ಚುನಾವಣೆ 2019
ಬೆಂಗಳೂರು , ಗುರುವಾರ, 23 ಮೇ 2019 (12:02 IST)
ಬೆಂಗಳೂರು: ಹಾಸನ ಲೋಕಸಭಾ ಕ್ಷೇತ್ರದಲ್ಲಿ ಎಚ್ ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ 1 ಲಕ್ಷಕ್ಕೂ ಅಧಿಕ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.


ಈ ಮೂಲಕ ತಾತ ಬಿಟ್ಟುಕೊಟ್ಟ ಕ್ಷೇತ್ರವನ್ನು ಜೆಡಿಎಸ್ ಗೇ ಉಳಿಸಿಕೊಳ್ಳುವಲ್ಲಿ ಪ್ರಜ್ವಲ್ ಸಫಲರಾಗಿದ್ದಾರೆ. ಇನ್ನು, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಗೆಲುವು ಸಾಧಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಜನತೆಗೆ ಧನ್ಯವಾದ ಹೇಳಿದ ಮೋದಿ ತಾಯಿ