Webdunia - Bharat's app for daily news and videos

Install App

ವರಮಹಾಲಕ್ಷ್ಮಿ ಹಬ್ಬಕ್ಕೆ ಏನೆಲ್ಲಾ ನೈವೇದ್ಯ ಮಾಡಬೇಕು ಮತ್ತು ಯಾಕೆ

Krishnaveni K
ಬುಧವಾರ, 6 ಆಗಸ್ಟ್ 2025 (10:33 IST)
ವರಮಹಾಲಕ್ಷ್ಮಿ ಹಬ್ಬ ಎಂದರೆ ವಿಶೇಷವಾಗಿ ಹೆಂಗಳೆಯರಿಗೆ ಸಂಭ್ರಮದ ಹಬ್ಬವಾಗಿದೆ. ಮಹಾಲಕ್ಷ್ಮಿಯನ್ನು ಮನೆಗೆ ಬರಮಾಡಿಕೊಳ್ಳುವ ದಿನ. ಈ ದಿನ ದೇವಿ ಪೂಜೆ ಮಾಡುವವರು ಈ ವಸ್ತುಗಳನ್ನು ತಪ್ಪದೇ ನೈವೇದ್ಯವಾಗಿಡಬೇಕು.

ವರಮಹಾಲಕ್ಷ್ಮಿ ಹಬ್ಬವನ್ನು ಕೆಲವರು ದೇವಿಯ ಪ್ರತಿರೂಪ ನಿರ್ಮಿಸಿ ಭರ್ಜರಿಯಾಗಿ ಆಚರಿಸುತ್ತಾರೆ. ವರಮಹಾಲಕ್ಷ್ಮಿ ಹಬ್ಬ ಎನ್ನುವುದು ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ. ಇದು ನಮ್ಮ ಸಂಸ್ಕೃತಿಯ ಸಂಕೇತವೂ ಹೌದು. ಸ್ತ್ರೀಯರನ್ನು ಗೌರವಿಸುವ ಪಾಠವನ್ನೂ ನಮಗೆ ಕಲಿಸುತ್ತದೆ.

ವರಮಹಾಲಕ್ಷ್ಮಿ ಹಬ್ಬದ ದಿನ ದೇವಿಗೆ ವಿವಿಧ ನೈವೈದ್ಯಗಳನ್ನಿಟ್ಟುಕೊಂಡು ಪೂಜೆ ಮಾಡುತ್ತಾರೆ. ಆದರೆ ದೇವಿಗೆ ನೈವೇದ್ಯ ಮಾಡುವಾಗ ಯಾವೆಲ್ಲಾ ವಸ್ತುಗಳು ಕಡ್ಡಾಯವಾಗಿರಬೇಕು ಎಂದು ತಿಳಿದುಕೊಳ್ಳಿ.

ಪಾಯಸ: ಬೆಲ್ಲ ಅಥವಾ ಹಾಲು ಹಾಕಿ ಮಾಡಿದ ಪಾಯಸ ಸಮೃದ್ಧಿಯ ಸಂಕೇತ.
ಕಡಲೆ ಕಾಳಿನ ಉಸುಳಿ: ಕೆಂಪು ಅಥವಾ ಬಿಳಿ ಕಡಲೆ ಬಳಸಿ ಮಾಡುವ ಉಸುಳಿ ಇರಲೇಬೇಕು. ಇದು ಧಾನ್ಯ ಲಕ್ಷ್ಮಿಯ ಸಂಕೇತವಾಗಿದೆ.
ಹೆಸರು ಬೇಳೆ ಒಬ್ಬಟ್ಟು: ಒಬ್ಬಟ್ಟಿನ ಸಿಹಿಯಂತೆ ನಮ್ಮ ಜೀವನದಲ್ಲೂ ಸಿಹಿ ತುಂಬಿರಬೇಕು.
ಮೊಸರನ್ನ/ಅನ್ನದ ಆಹಾರ: ಅನ್ನ ಅನ್ನಪೂರ್ಣೇಶ್ವರಿಯ ಸಂಕೇತ. ಹೀಗಾಗಿ ಅನ್ನದಿಂದ ತಯಾರಿಸಿದ ಮೊಸರನ್ನ ಅಥವಾ ಚಿತ್ರಾನ್ನ ಇರಬೇಕು.
ಹೂ/ಹಣ್ಣುಗಳು: ಹೂ ಮತ್ತು ಹಣ್ಣು ಶುಭದ ಸಂಕೇತ. ಇವುಗಳನ್ನು ನೈವೈದ್ಯದಲ್ಲಿ ತಪ್ಪದೇ ಬಳಸಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಿಮ್ಮನ್ನು ಇನ್ಯಾರು ಪ್ರಶ್ನೆ ಮಾಡಬೇಕಿತ್ತು: ರಾಹುಲ್ ಗಾಂಧಿ ಹೇಳಿಕೆಗೆ ಪ್ರಿಯಾಂಕಾ ಗಾಂಧಿ ಟ್ರೋಲ್

Video: ನೀವು ರಷ್ಯಾ ಜೊತೆ ವ್ಯಾಪಾರ ಮಾಡ್ತೀರಂತೆ ಎಂದಿದ್ದಕ್ಕೆ ಇಂಗು ತಿಂದ ಮಂಗನಂತಾದ ಡೊನಾಲ್ಡ್ ಟ್ರಂಪ್

Uttarkashi cloudburst: ಮೇಘಸ್ಪೋಟದಿಂದ ಉತ್ತರಕಾಶಿ ಗ್ರಾಮವಿಡೀ ಕೆಸರಿನಲ್ಲಿ ಮುಳುಗಿರುವ ವಿಡಿಯೋ

Karnataka Weather: ಬೆಂಗಳೂರಿಗರೇ ಇಂದಿನ ಹವಾಮಾನದ ಬಗ್ಗೆ ಎಚ್ಚರ

ಫ್ರೀಡಂ ಪಾರ್ಕ್‌ನ ಕಾಂಪೌಂಡ್ ನೆಲಸಮದಿಂದ ಪರಿಸರಕ್ಕೆ ಹಾನಿ: ಬಿಜೆಪಿ ದೂರು

ಮುಂದಿನ ಸುದ್ದಿ
Show comments