ಡಾ ಸಿನ್ ಮಂಜುನಾಥ್ ಯಾವಾಗಲೂ ಹೇಳುವ ಆರು ಔಷಧಿಗಳು ಇವು

Krishnaveni K
ಬುಧವಾರ, 17 ಡಿಸೆಂಬರ್ 2025 (11:30 IST)
ನಮ್ಮ ಆರೋಗ್ಯ ಉತ್ತಮವಾಗಿರಬೇಕು ಎಂದರೆ ಮೆಡಿಕಲ್ ನಲ್ಲಿ ಸಿಗುವ ಗುಳಿಗೆಗಳು ಮಾತ್ರವಲ್ಲ. ಈ ಆರು ಅಂಶಗಳು ಮುಖ್ಯ ಪಾತ್ರ ವಹಿಸುತ್ತದೆ ಎಂದು ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಯಾವಾಗಲೂ ಹೇಳುತ್ತಾರೆ.

ಮೆಡಿಕಲ್ ನಲ್ಲಿ ಸಿಗುವ ಔಷಧಿಗಳು ಒಂದು ಖಾಯಿಲೆ ಗುಣಪಡಿಸಿದರೂ ಅದರಿಂದ ಇನ್ನೊಂದು ಅಡ್ಡಪರಿಣಾಮಗಳಿರಬಹುದು. ಇದು ದುಬಾರಿಯೂ ಹೌದು. ಆದರೆ ನಿಸರ್ಗದಲ್ಲಿ ಸಿಗುವ ಔಷಧಿ ಹಾಗಲ್ಲ. ಡಾ ಸಿಎನ್ ಮಂಜುನಾಥ್ ಪ್ರಕಾರ ನಿಸರ್ಗದಲ್ಲಿ ಸಿಗುವ ಔಷಧಿಗಳು ಯಾವುವು?

ನಿಸರ್ಗದಲ್ಲಿ ಸಿಗುವ ಆರು ಔಷಧಗಳು ನಮ್ಮ ಆರೋಗ್ಯಕ್ಕೆ ತುಂಬಾ ಮುಖ್ಯ. ಅದರಲ್ಲಿ ಮೊದಲನೆಯದ್ದು ಸನ್ ಲೈಟ್, ಎರಡನೆಯದ್ದು ಡಯಟ್, ಮೂರನೆಯದ್ದು ವ್ಯಾಯಾಮ, ನಾಲ್ಕನೆಯದ್ದು ಫ್ರೆಂಡ್ ಶಿಪ್, ಐದನೆಯದ್ದು ಆತ್ಮವಿಶ್ವಾಸ ಮತ್ತು ಆರನೆಯದ್ದು ನಗು.

ಇಂದು ಬಹುತೇಕರು ನಗಲೂ ಕಷ್ಟಪಡುತ್ತಾರೆ. ಆದರೆ ನಮ್ಮೆಲ್ಲಾ ರೋಗಗಳಿಗೆ ಈ ಆರು ಅಂಶಗಳೇ ಪರಿಹಾರ. ಇವಿಷ್ಟನ್ನು ಪಾಲಿಸಿಕೊಂಡು ಬಂದರೆ ಮೆಡಿಕಲ್ ನಲ್ಲಿ ಸಿಗುವ ಯಾವ ಔಷಧಿಗಳೂ ಬೇಕಾಗಿಲ್ಲ ಎನ್ನುವುದು ಅವರ ಅಭಿಪ್ರಾಯವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗಂಡ ಎಂದರೆ ಹೀಗಿರಬೇಕು.. ಆಗ ತಾನೇ ಹುಟ್ಟಿದ ಮಗುವನ್ನು ಬಿಟ್ಟು ಈ ವ್ಯಕ್ತಿ ಮಾಡಿದ್ದೇನು ಗೊತ್ತಾ Video

ಇವರೆಂಥಾ ಹೆತ್ತವರು..ಯ:ಕಶ್ಚಿತ್ ಚರಂಡಿಗೆ ಬಿದ್ದ ತಟ್ಟೆಗಾಗಿ ಮಗುವಿನ ಜೀವವನ್ನೇ ಪಣಕ್ಕಿಟ್ಟರು Video

ಜಿರಳೆ ಪಾರ್ಟಿ ಪ್ರತಿಭಟನೆ ದಕ್ಷಿಣ ಭಾರತದಲ್ಲಿ ಯಾಕೆ ಪಾಪ್ಯುಲರ್ ಆಗಿಲ್ಲ: ಇಲ್ಲಿದೆ ಕಾರಣ

ಆನ್ ಲೈನ್ ಮೀಟಿಂಗ್ ನಲ್ಲಿ ಎಡವಟ್ಟು: ಸೀನಿಯರ್ ನ್ನೇ ಹೀಗೆ ಕರೆಯೋದಾ ಮಹಿಳೆ: ಸಖತ್ ಫನ್ನಿ video

ಕೋರ್ಟ್ ನಲ್ಲಿ ತೇಜಸ್ವಿ ಸೂರ್ಯ ಭರ್ಜರಿ ವಾದ: ಜಡ್ಜ್ ಏನು ಹೇಳಿದ್ರು ನೋಡಿ Video

ಮುಂದಿನ ಸುದ್ದಿ
Show comments