Webdunia - Bharat's app for daily news and videos

Install App

ಡಾ ಬಿಎಂ ಹೆಗ್ಡೆ ಪ್ರಕಾರ ತುಂಬಾ ಸುಸ್ತಾದಾಗ ಏನು ಮಾಡಬೇಕು

Krishnaveni K
ಮಂಗಳವಾರ, 26 ಆಗಸ್ಟ್ 2025 (10:21 IST)

ಕೆಲವೊಮ್ಮೆ ಅತಿಯಾದ ಕೆಲಸದಿಂದ ಅಥವಾ ಮಾನಸಿಕ ಒತ್ತಡಗಳಿಂದ ತುಂಬಾ ಸುಸ್ತಾಗಿ ಬಿಡುತ್ತೇವೆ. ಇಂತಹ ಸಂದರ್ಭದಲ್ಲಿ ನಮ್ಮ ಮನಸ್ಸು, ದೇಹ ಉಲ್ಲಾಸ ಪಡೆಯಲು ಏನು ಮಾಡಬೇಕು ಎಂದು ಖ್ಯಾತ ವೈದ್ಯ ಡಾ ಬಿಎಂ ಹೆಗ್ಡೆ ಸಂವಾದ ಕಾರ್ಯಕ್ರಮವೊಂದರಲ್ಲಿ ಹೀಗೆ ಹೇಳಿದ್ದರು.

ಸಾಮಾನ್ಯವಾಗಿ ನಮಗೆ ಸುಸ್ತಾದಾಗ ಕೈ, ಕಾಲು ಚಾಚಿ ಆರಾಮವಾಗಿ ಮಲಗಿಕೊಂಡು ಬಿಡುತ್ತೇವೆ. ಅಥವಾ ಕೂತುಕೊಂಡು ಬಿಡುತ್ತೇವೆ. ಎಲ್ಲರೂ ಸಾಮಾನ್ಯವಾಗಿ ನೀಡುವ ಸಲಹೆಯೇ ಅದು.

ಆದರೆ ಡಾ ಬಿಎಂ ಹೆಗ್ಡೆ ಪ್ರಕಾರ ನಮಗೆ ಅತಿಯಾಗಿ ಸುಸ್ತಾದಾಗ ನಾವು ಸುಮ್ಮನೇ ಕೂರುವ ಬದಲು ಒಂದು ವಾಕಿಂಗ್ ಮಾಡಬೇಕು. ಸುಸ್ತಾದಾಗ ವಾಕಿಂಗ್ ಮಾಡೋದಾ ಎಂದು ನಿಮಗೆ ಅಚ್ಚರಿಯಾಗಬಹುದು. ಆದರೆ ನೀವು ಮತ್ತೆ ಎನರ್ಜಿ ವಾಪಸ್ ಪಡೆಯಬೇಕಾದರೆ ವಾಕಿಂಗ್ ಮಾಡಬೇಕು ಎನ್ನುತ್ತಾರೆ ಅವರು.

ಸುಸ್ತಾದಾಗ ಒಂದು ಸ್ವಲ್ಪ ಹೊತ್ತು ವಾಕಿಂಗ್ ಮಾಡಿ. ಅದು ಯಾವುದೇ ಸಮಯವಾಗಿರಲಿ. ಕೆಲವು ಹೊತ್ತು ವಾಕಿಂಗ್ ಮಾಡುವುದರಿಂದ ಎನರ್ಜಿ ಪಡೆಯುತ್ತೀರಿ. ಕೆಲವರಿಗೆ ಸೂರ್ಯನ ಬಿಸಿಲಿಗೆ ನಡೆದರೆ ಚರ್ಮದ ಕ್ಯಾನ್ಸರ್ ಬರುತ್ತೇನೋ ಎಂಬ ಭಯವಿರುತ್ತದೆ. ಅದೆಲ್ಲಾ ತಪ್ಪು ಕಲ್ಪನೆ. ನಿಜವಾಗಿ ಸೂರ್ಯನೇ ನಮಗೆ ಶಕ್ತಿದಾತ. ಆತನ ಕಿರಣಗಳು ಮೈ ಮೇಲೆ ಬಿದ್ದರೆ ಏನೂ ಸಮಸ್ಯೆಯಾಗಲ್ಲ. ಒಂದು ವಾರ ಸೂರ್ಯ ರಜೆ ಹಾಕಿ ಬಿಟ್ಟರೆ ಏನಾಗಬಹುದು ಹೇಳಿ? ನಾವು ಮನುಷ್ಯರು ಮಾತ್ರವಲ್ಲ, ಮರ-ಗಿಡಗಳೂ ಸಾಯುತ್ತವೆ. ಹೀಗಾಗಿ ಕೆಲವು ಹೊತ್ತು ವಾಕಿಂಗ್ ಮಾಡುವುದು ಉತ್ತಮ ಅಭ್ಯಾಸ ಎನ್ನುತ್ತಾರೆ ಅವರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಉಪಜಾತಿಗಳ ಪಟ್ಟಿಗೆ ಸಂಬಂಧಿಸಿ ಆಕ್ಷೇಪಣೆಗೆ ಇನ್ನಷ್ಟು ಕಾಲಾವಕಾಶ ಕೊಡಿ: ವಿ.ಸುನೀಲ್‍ಕುಮಾರ್

ಭಾರತಾಂಬೆಗೆ ನಮಿಸಿದ್ದಕ್ಕೆ ಡಿಕೆ ಶಿವಕುಮಾರ್ ಕ್ಷಮೆ ಕೇಳಬೇಕೇ: ಆರ್ ಅಶೋಕ್

ಮೇಘಸ್ಫೋಟದಿಂದ ಸುಧಾರಿಸುತ್ತಿಕೊಳ್ಳುತ್ತಿರುವ ಜಮ್ಮು ಕಾಶ್ಮೀರಕ್ಕೆ ಮತ್ತೇ ಶಾಕ್‌

ಉಚ್ಛಾಟನೆಗೆ ಹೆದರಿ ಡಿಕೆ ಶಿವಕುಮಾರ್ ಕ್ಷಮೆ ಯಾಚಿಸಿದ್ರು: ಜೆಡಿಎಸ್ ಲೇವಡಿ

Dharmasthala: ಪೊಲೀಸರ ಮುಂದೆ ಗೋಗೆರೆದ ಚಿನ್ನಯ್ಯ ಹೇಳಿದ್ದೇನು

ಮುಂದಿನ ಸುದ್ದಿ
Show comments