Select Your Language

Notifications

webdunia
webdunia
webdunia
webdunia

ಆಲ್ ರೌಂಡರ್ ಯುವರಾಜ್ ಸಿಂಗ್ ಮತ್ತೆ ಕಣಕ್ಕಿಳಿಯಲಿದ್ದಾರೆ-ಸೆಹ್ವಾಗ್ ಭರವಸೆ

ಆಲ್ ರೌಂಡರ್ ಯುವರಾಜ್ ಸಿಂಗ್ ಮತ್ತೆ ಕಣಕ್ಕಿಳಿಯಲಿದ್ದಾರೆ-ಸೆಹ್ವಾಗ್ ಭರವಸೆ
ಮುಂಬೈ , ಭಾನುವಾರ, 21 ಜನವರಿ 2018 (07:46 IST)
ಮುಂಬೈ : ಭಾರತ ತಂಡದ ಕ್ರಿಕೆಟ್ ಆಟಗಾರ ಆಶಿಶ್ ನೆಹ್ರಾ ಅವರ ಹಾಗೆ ಅಲ್ ರೌಂಡರ್ ಯುವರಾಜ್ ಸಿಂಗ್ ಅವರು ಕೂಡ ಅತ್ಯಂತ ಪ್ರಭಾವಿಯಾಗಿ ಪುನಃ ಆಗಮಿಸಲಿದ್ದಾರೆ ಎಂದು ಭಾರತ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್  ಅವರು ಹೇಳಿದ್ದಾರೆ.


ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಹಾ ಹರಾಜಿನ ಬಗ್ಗೆ ಮಾತನಾಡುತ್ತಿರುವ ಸೆಹ್ವಾಗ್ ಅವರು ಕಿಂಗ್ಸ್ ಇಲೆವೆನ್ ತಂಡವು ಯುವರಾಜ್ ಸಿಂಗ್ ಹಾಗು ಹರಭಜನ್ ಸಿಂಗ್ ಅವರಂತಹ ಆಟಗಾರರನ್ನು ಬಯಸುತ್ತಿದೆ. ಈಗಲೂ ಅವರು ಭಾರತದ ಶ್ರೇಷ್ಠ ಆಟಗಾರ. ಯುವಿ ಅವರಂತಹ ಆಟಗಾರ ಮತ್ತೆ ಸಿಗಲ್ಲ ಎಂದು ಹೇಳಿದ್ದಾರೆ.  36 ರ ಹರೆಯದಲ್ಲಿ ನೆಹ್ರಾ ಅವರು ಪುನರಾಗಮಿಸಲು ಸಾಧ್ಯವಾದರೆ ಯುವಿ ಅವರಿಗೆ ಯಾಕಾಗಬಾರದು ಎಂದು ಕೂಡ ಸೆಹ್ವಾಗ್ ಅವರು ಪ್ರಶ್ನಿಸಿದ್ದಾರೆ.   

  
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾಗೆ ಧೋನಿ ಹೇಳಿದ ಕಿವಿಮಾತೇನು ಗೊತ್ತಾ…?