Webdunia - Bharat's app for daily news and videos

Install App

ವಿರಾಟ್ ಕೊಹ್ಲಿ ಪರ ಟೀಂ ಇಂಡಿಯಾ ಸೋಲಿಗೆ ನಿಜ ಕಾರಣ ಯಾರು ಗೊತ್ತಾ?!

Webdunia
ಸೋಮವಾರ, 11 ಮಾರ್ಚ್ 2019 (09:10 IST)
ಮೊಹಾಲಿ: ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿನ ಬಳಿಕ ನಾಯಕ ವಿರಾಟ್ ಕೊಹ್ಲಿ ಡಿಆರ್ ಎಸ್ ವ್ಯವಸ್ಥೆ ವಿರುದ್ಧ ಕಿಡಿ ಕಾರಿದ್ದಾರೆ.


ಆಸ್ಟ್ರೇಲಿಯಾ ಗೆಲುವಿನ ರೂವಾರಿಯಾಗಿದ್ದ ಆಸ್ಟೋನ್ ಟರ್ನರ್ 43 ಎಸೆತಗಳಲ್ಲಿ 84 ರನ್ ಬಾರಿಸಿದ್ದರು. ಆದರೆ ಟರ್ನರ್ ತಮ್ಮ ಇನಿಂಗ್ಸ್ ನ ಆರಂಭದಲ್ಲಿಯೇ ಡಿಆರ್ ಎಸ್ ನಿಂದಾಗಿ ಔಟ್ ಆಗುವುದರಿಂದ ಬಚಾವ್ ಆಗಿದ್ದರು. ಸ್ನಿಕೋ ಮೀಟರ್ ನಲ್ಲಿ ಬಾಲ್ ಕೊಂಚ ಬ್ಯಾಟ್ ಗೆ ಒರೆಸಿರುವುದು ತೋರಿಸಿದರೂ ಡಿಆರ್ ಎಸ್ ಪಡೆದ ಭಾರತದ ಪರವಾಗಿ ಔಟ್ ತೀರ್ಪು ಬರಲಿಲ್ಲ. ಇದರಿಂದ ಟರ್ನರ್ ಪಂದ್ಯವನ್ನೇ ತಮ್ಮ ತಂಡದ ಕಡೆಗೆ ಟರ್ನ್ ಮಾಡಿದರು.

ಇದು ಕೊಹ್ಲಿಯ ಸಿಟ್ಟಿಗೆ ಕಾರಣವಾಗಿದೆ. ‘ಪ್ರತೀ ಪಂದ್ಯದಲ್ಲೂ ಡಿಆರ್ ಎಸ್ ನ ಅನಿಶ್ಚಿತತೆ ಬಗ್ಗೆ ಚರ್ಚೆ ಮಾಡುವಂತಾಗಿದೆ’ ಎಂದು ಡಿಆರ್ ಎಸ್ ವ್ಯವಸ್ಥೆ ಬಗ್ಗೆ ಕೊಹ್ಲಿ ಪಂದ್ಯದ ಬಳಿಕ ಕಿಡಿ ಕಾರಿದ್ದಾರೆ. ಅಷ್ಟೇ ಅಲ್ಲ, ಕೆಲವು ಮಿಸ್ ಫೀಲ್ಡ್, ರಾತ್ರಿ ವೇಳೆ ಬಾಲ್ ಒದ್ದೆಯಾಗಿ ಸರಿಯಾಗಿ ಬಾಲ್ ಮಾಡಲಾಗದೇ ಇದ್ದಿದ್ದೇ ಈ ಸೋಲಿಗೆ ಕಾರಣವಾಯಿತು ಎಂದು ಕೊಹ್ಲಿ ಹಳಿದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

RCB vs SRH: ಟಾಸ್ ಗೆದ್ದ ಆರ್‌ಸಿಬಿ, ಗುಜರಾತ್‌ನ್ನು ಹಿಂದಿಕ್ಕುವ ಗುರಿ

ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿರಾಟ್, ರೋಹಿತ್ ಅನುಪಸ್ಥಿತಿ ನಿಭಾಯಿಸುವುದು ದೊಡ್ಡ ಸವಾಲು ಎಂದ ಗಂಭೀರ್‌

India New Test Captain: ಹರಿದಾಡುತ್ತಿರುವ ಹೆಸರುಗಳಲ್ಲಿ ಇವರೇ ನಾಯಕನಾಗುವುದು ಪಕ್ಕಾ ಅಂತೇ

RCB vs SRH match: ಆರ್ ಸಿಬಿಗೆ ಇಂದು ಮರಳಿ ನಂ1 ಪಟ್ಟಕ್ಕೇರುವುದೇ ಗುರಿ

KL Rahul: ಕೆಎಲ್ ರಾಹುಲ್ ವೃತ್ತ ಎಳೆದ ಮೇಲೆಯೇ ಡೆಲ್ಲಿ ಕ್ಯಾಪಿಟಲ್ಸ್ ಗೆ ಈ ಗತಿಯಾಗಿದ್ದು

ಮುಂದಿನ ಸುದ್ದಿ
Show comments