Select Your Language

Notifications

webdunia
webdunia
webdunia
webdunia

ಬರ್ತ್ ಡೇ ಆಚರಣೆಗೆ ಎಳ್ಳು ನೀರು ಬಿಟ್ಟ ಸಚಿನ್ ತೆಂಡುಲ್ಕರ್

ಬರ್ತ್ ಡೇ ಆಚರಣೆಗೆ ಎಳ್ಳು ನೀರು ಬಿಟ್ಟ ಸಚಿನ್ ತೆಂಡುಲ್ಕರ್
ಮುಂಬೈ , ಗುರುವಾರ, 23 ಏಪ್ರಿಲ್ 2020 (10:14 IST)
ಮುಂಬೈ: ಕೊರೋನಾದಿಂದಾಗಿ ಇಡೀ ದೇಶವೇ ಲಾಕ್ ಡೌನ್ ನಲ್ಲಿದ್ದು, ಜನರು ಅಗತ್ಯ ವಸ್ತುಗಳಿಗೂ ಮನೆಯಿಂದ ಹೊರಬರದಂತಾಗಿದೆ. ಈ ಪರಿಸ್ಥಿತಿಯಲ್ಲಿ ಸಂಭ್ರಮಾಚರಣೆ ಮಾಡಲು ಯಾರಿಗೂ ಮೂಡ್ ಇಲ್ಲ.


ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ನಾಳೆ ಜನ್ಮದಿನ ಆಚರಿಸಿಕೊಳ್ಳುತ್ತಿದ್ದು, ಈ ಬಾರಿ ಕೊರೋನಾ ಕಾರಣದಿಂದ ಬರ್ತ್ ಡೇ ಆಚರಿಸಿಕೊಳ್ಳದೇ ಇರಲು ತೀರ್ಮಾನಿಸಿದ್ದಾರೆ.

ನಾಳೆ 47 ನೇ ಜನ್ಮದಿನಕ್ಕೆ ಕಾಲಿಡುತ್ತಿರುವ ಸಚಿನ್ ಸಂಭ್ರಮಾಚರಣೆ ಮಾಡುವ ಬದಲು ಕೊರೋನಾಗಾಗಿ ಶ್ರಮಿಸುತ್ತಿರುವ ವೈದ್ಯಕೀಯ ಸಿಬ್ಬಂದಿ, ಪೊಲೀಸರಿಗೆ ಗೌರವ ಸಲ್ಲಿಸಲು ನಿರ್ಧರಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸದ್ಯಕ್ಕಂತೂ ಭಾರತದಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯಲ್ಲ ಎಂದ ಬಿಸಿಸಿಐ ಅಧ್ಯಕ್ಷ ಗಂಗೂಲಿ