Webdunia - Bharat's app for daily news and videos

Install App

ವಿಶ್ವವನ್ನೇ ಗೆದ್ದರೂ ದ್ರಾವಿಡ್ ಮುಖ ಭಾವ ಹೇಗಿತ್ತು ಗೊತ್ತಾ?!

ಕೃಷ್ಣವೇಣಿ ಕೆ
ಶನಿವಾರ, 3 ಫೆಬ್ರವರಿ 2018 (13:59 IST)
ಬೇ ಓವಲ್: ವಿಶ್ವಕಪ್ ಎನ್ನುವ ಶಬ್ಧಕ್ಕೇ ವಿಶೇಷತೆಯಿದೆ. ವಿಶ್ವ ಚಾಂಪಿಯನ್ ಆಗುವುದು ಎಂದರೆ ತಮಾಷೆಯ ಮಾತಲ್ಲ. ಆದರೆ ರಾಹುಲ್ ದ್ರಾವಿಡ್ ಮಾತ್ರ ತಮ್ಮ ಹುಡುಗರ ಗೆಲ್ಲಿಸಿ ತಣ್ಣಗೆ ಹಿಮಾಲಯದಂತೆ ತೋರಿದರು.
 

ತಮ್ಮ ಹುಡುಗರು ವಿಶ್ವಕಪ್ ಗೆದ್ದ ಖುಷಿಯನ್ನು ಕುಣಿದು ಕುಪ್ಪಳಿಸಿ ಅನುಭವಿಸುತ್ತಿದ್ದರೂ ದ್ರಾವಿಡ್ ಮುಖದಲ್ಲಿ ಕೊಂಚವೂ ಬದಲಾವಣೆಯಿಲ್ಲ. ಎಂದಿನಂತೆ ಅದೇ ಶಾಂತತೆ, ನಿರ್ಲಿಪ್ತ ಭಾವದಲ್ಲಿ ಮೈದಾನಕ್ಕೆ ನಡೆದು ಬಂದು ಆಟಗಾರರನ್ನು ಅಭಿನಂದಿಸಿದರು!

ನಂತರ ಸಂದರ್ಶಕರು ಮೈಕ್ ಹಿಡಿದು ಬಂದಾಗಲೂ ನನಗೆ ತುಂಬಾ ಖುಷಿಯಾಗಿದೆ ಎನ್ನುತ್ತಾ ಈ ಯಶಸ್ಸಿನ ಕ್ರೆಡಿಟ್ ಹುಡುಗರಿಗೇ ಸೇರುತ್ತದೆ, ಅವರ ಪರಿಶ್ರಮದ ಫಲವಿದು, ನನ್ನದೇನಿಲ್ಲ. ನಮ್ಮ ಬಳಿ ಅತ್ಯುತ್ತಮ ಸಹಾಯಕ ಸಿಬ್ಬಂದಿಗಳಿದ್ದರು. ನಾವು ಈ ಹುಡುಗರಿಗೆ ನಮಗೆ ಗೊತ್ತಿರುವುದನ್ನೆಲ್ಲಾ ಹೇಳಿಕೊಟ್ಟೆವು. ನಾನು ಕೋಚ್ ಆಗಿದ್ದಕ್ಕೆ ಸಾಕಷ್ಟು ಪ್ರಚಾರ ಸಿಕ್ಕಿತು. ಆದರೆ ಇದೆಲ್ಲಾ ಹುಡುಗರ ಪರಿಶ್ರಮದ ಫಲವಷ್ಟೇ ಎಂದು ದ್ರಾವಿಡ್ ಎಂದಿನ ವಿಧೇಯತೆಯಿಂದಲೇ ಹೇಳಿಕೊಂಡರು. ಇದೇ ಕಾರಣಕ್ಕೆ ದ್ರಾವಿಡ್ ನಮಗೆಲ್ಲರಿಗೂ ಇಷ್ಟವಾಗುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Bengaluru Stampede: ಮೃತರ ಕುಟುಂಬಗಳಿಗೆ ಆರ್‌ಸಿಬಿ ತಲಾ ₹1ಕೋಟಿ ಪರಿಹಾರ ನೀಡಲು ಹೆಬ್ಬಾಳಕರ ಒತ್ತಾಯ

RCB: ಆರ್ ಸಿಬಿ ಮಾಲಿಕರು ನಿಜಕ್ಕೂ ಯಾರು, ತಂಡಕ್ಕೆ ಈ ಹೆಸರು ಬಂದಿದ್ದು ಹೇಗೆ ಇಲ್ಲಿದೆ ವಿವರ

Nikhil Sosale: ಅನುಷ್ಕಾ ಶರ್ಮಾಗೆ ಅಂಟಿಕೊಂಡೇ ಇದ್ದರು ಅರೆಸ್ಟ್ ಆಗಿರುವ ನಿಖಿಲ್ ಸೋಸಲೆ ಪತ್ನಿ

Gautam Gambhir: ಪೆಟ್ರೋಲ್ ಬಂಕ್ ಫೀಲ್ ಬರ್ತಾ ಇದ್ಯಲ್ಲೋ.. ಟ್ರೋಲ್ ಆಯ್ತು ಟೀಂ ಇಂಡಿಯಾ ಹೊಸ ಜೆರ್ಸಿ

Virat Kohli: ಟ್ರೋಫಿ ಗೆದ್ದಾಗ ಕೊಹ್ಲಿಗೆ ಕಣ್ಣೀರು ಬಂತು, ಅಭಿಮಾನಿ ಸತ್ತಾಗ ಬರಲಿಲ್ಲ ಯಾಕೆ

ಮುಂದಿನ ಸುದ್ದಿ
Show comments