Select Your Language

Notifications

webdunia
webdunia
webdunia
webdunia

ಪಾಕಿಸ್ತಾನದ ಹಿಂದೂಗಳಿಗೆ ಸಹಾಯ ಮಾಡಲು ಹರ್ಭಜನ್, ಯುವರಾಜ್ ಸಿಂಗ್ ಗೆ ಪಾಕ್ ಕ್ರಿಕೆಟಿಗನ ಮನವಿ

ಪಾಕಿಸ್ತಾನದ ಹಿಂದೂಗಳಿಗೆ ಸಹಾಯ ಮಾಡಲು ಹರ್ಭಜನ್, ಯುವರಾಜ್ ಸಿಂಗ್ ಗೆ ಪಾಕ್ ಕ್ರಿಕೆಟಿಗನ ಮನವಿ
ಇಸ್ಲಾಮಾಬಾದ್ , ಶನಿವಾರ, 4 ಏಪ್ರಿಲ್ 2020 (09:31 IST)
ಇಸ್ಲಾಮಾಬಾದ್: ಮೊನ್ನೆಯಷ್ಟೇ ಶಾಹಿದ್ ಅಫ್ರಿದಿಯ ಚ್ಯಾರಿಟಿಗೆ ಕೊರೋನಾ ವಿರುದ್ಧ ಹೋರಾಡಲು ನೆರವಾಗುವಂತೆ ಕರೆ ಕೊಟ್ಟಿದ್ದ ಟೀಂ ಇಂಡಿಯಾ ಕ್ರಿಕೆಟಿಗರಾದ ಹರ್ಭಜನ್ ಸಿಂಗ್ ಮತ್ತು ಯುವರಾಜ್ ಸಿಂಗ್ ಗೆ ಈಗ ಅಲ್ಲಿನ ಅಲ್ಪಸಂಖ್ಯಾತರಿಗೂ ನೆರವು ನೀಡುವಂತೆ ಮನವಿ ಮಾಡಲಾಗಿದೆ.


ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಧನೀಶ್ ಕನೇರಿಯಾ ಈ ಮನವಿ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ, ಸಿಖ್ ಧರ್ಮೀಯರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪವಿದೆ.

ಹೀಗಾಗಿ ಅವರಿಗೆ ದೇಣಿಗೆ ಸಂಗ್ರಹಿಸಲು ಮುಂದಾಗಿದ್ದು, ಇವರಿಗೆ ನೆರವು ನೀಡಿ ಕನೇರಿಯಾ ಟ್ವೀಟ್ ಮೂಲಕ ಭಾರತೀಯ ಕ್ರಿಕೆಟಿಗರಿಗೆ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ವಿರುದ್ಧ ಕೊಹ್ಲಿ ರೀತಿ ಹೋರಾಟ ಮನೋಭಾವ ಬೇಕು ಎಂದ ಪ್ರಧಾನಿ ಮೋದಿ