ಕೊಹ್ಲಿಯನ್ನು ನಾಲಾಯಕ್ ಕ್ಯಾಪ್ಟನ್ ಎಂದ ಗೌತಮ್ ಗಂಭೀರ್ ಗೆ ಟ್ವಿಟರಿಗರಿಂದ ತರಾಟೆ

Webdunia
ಬುಧವಾರ, 20 ಮಾರ್ಚ್ 2019 (09:35 IST)
ನವದೆಹಲಿ: ವಿರಾಟ್ ಕೊಹ್ಲಿ ತಾಂತ್ರಿಕವಾಗಿ ಉತ್ತಮ ನಾಯಕರಲ್ಲ. ಅವರ ನಾಯಕತ್ವದಲ್ಲಿ ಇದುವರೆಗೆ ಆರ್ ಸಿಬಿ ಒಂದೇ ಒಂದು ಐಪಿಎಲ್ ಗೆದ್ದಿಲ್ಲ. ಅವರನ್ನು ಇಷ್ಟು ದಿನ ನಾಯಕರಾಗಿ ಇಟ್ಟುಕೊಂಡಿದ್ದಕ್ಕೆ ಅವರು ಆರ್ ಸಿಬಿ ಮ್ಯಾನೇಜ್ ಮೆಂಟ್ ಗೆ ಋಣಿಯಾಗಿರಬೇಕು ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ನೀಡಿದ ಹೇಳಿಕೆ ಈಗ ಅವರಿಗೇ ಮುಳುವಾಗಿದೆ.


ಸಂದರ್ಶನವೊಂದರಲ್ಲಿ ಗಂಭೀರ್, ಕೊಹ್ಲಿ ಜಾಣ ನಾಯಕರಲ್ಲ. ಅವರನ್ನು ಏಳೆಂಟು ವರ್ಷಗಳಿಂದ ಆರ್ ಸಿಬಿ ಫ್ರಾಂಚೈಸಿ ನಾಯಕರಾಗಿ ಉಳಿಸಿಕೊಂಡಿರುವುದೇ ದೊಡ್ಡದು. ಯಾರಿಗೂ ಇಷ್ಟೊಂದು ಅವಕಾಶ ಸಿಕ್ಕಿಲ್ಲ. ಧೋನಿ, ರೋಹಿತ್ ಶರ್ಮಾಗೆ ಹೋಲಿಸಿದರೆ ಅವರು ಅಂತಹ ಉತ್ತಮ ನಾಯಕರಲ್ಲ ಎಂದು ಕೊಹ್ಲಿ ಬಗ್ಗೆ ಗಂಭೀರ್ ಟೀಕಿಸಿದ್ದರು.

ಇವರಿಬ್ಬರೂ ಮೈದಾನದಲ್ಲೂ ಐಪಿಎಲ್ ಸಂದರ್ಭದಲ್ಲಿ ಆವತ್ತು ಕಚ್ಚಾಡಿದ್ದು, ಇಂದಿಗೂ ಕ್ರಿಕೆಟ್ ಪ್ರಿಯರು ಮರೆತಿಲ್ಲ. ಅದೇ ವೈಷಮ್ಯವನ್ನು ಈಗಲೂ ಮುಂದುವರಿಸಿರುವ ಗಂಭೀರ್ ಕೊಹ್ಲಿ ಬಗ್ಗೆ ಟೀಕಿಸಿದ್ದು, ಕೊಹ್ಲಿ ಅಭಿಮಾನಿಗಳನ್ನು ಸಿಟ್ಟಿಗೆಬ್ಬಿಸಿದೆ. ನಿಮ್ಮ ಬಗ್ಗೆ ನಮಗೆ ಅಪಾರ ಗೌರವವಿತ್ತು. ಆದರೆ ವೈಯಕ್ತಿಕ ವೈಷಮ್ಯವಿಟ್ಟುಕೊಂಡು ಈ ರೀತಿ ಕೊಹ್ಲಿ, ರವಿಶಾಸ್ತ್ರಿ ಬಗ್ಗೆ ಪದೇ ಪದೇ ಟೀಕಿಸುವುದು ಸರಿಯಲ್ಲ ಎಂದು ಹಲವರು ಗಂಭೀರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕಾಲು ಮುರಿದಿದ್ರೂ ಆಡಿದ್ದ ರಿಷಭ್ ಪಂತ್ ನೋಡಿ ಕಲಿಯಿರಿ: ಪಿಚ್ ನೋಡಿ ಡವ್ ಮಾಡಿದ್ರಾ ಶುಭಮನ್ ಗಿಲ್

ಟೀಂ ಇಂಡಿಯಾ ಸೋಲಿನ ಬಳಿಕ ಕೋಲ್ಕತ್ತಾ ಪಿಚ್ ಬಗ್ಗೆ ಗಂಗೂಲಿ ಹೇಳಿಕೆ ವೈರಲ್

ರಾಹುಲ್ ದ್ರಾವಿಡ್, ರೋಹಿತ್ ಕಟ್ಟಿದ ತಂಡವನ್ನು ಕೆಡವಿದ ಗೌತಮ್ ಗಂಭೀರ್: ನೆಟ್ಟಿಗರ ಛೀಮಾರಿ

IND vs SA 1st Test: ಭಾರತದ ಗೆಲುವಿಗೆ 124 ರನ್‌ಗಳ ಗುರಿ ನೀಡಿದ ದಕ್ಷಿಣ ಆಫ್ರಿಕಾ ತಂಡ

ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದ ವೇಳೆ ಶುಭಮನ್‌ ಗಿಲ್‌ಗೆ ಗಾಯ: ಭಾರತ ತಂಡಕ್ಕೆ ಬಿಗ್‌ಶಾಕ್‌

ಮುಂದಿನ ಸುದ್ದಿ
Show comments