Select Your Language

Notifications

webdunia
webdunia
webdunia
webdunia

ಸೂರ್ಯಕುಮಾರ್ ಯಾದವ್ ಗೆ ಅನ್ಯಾಯ: ಗಂಗೂಲಿ ತನಿಖೆ ಮಾಡಲಿ!

ಸೂರ್ಯಕುಮಾರ್ ಯಾದವ್ ಗೆ ಅನ್ಯಾಯ: ಗಂಗೂಲಿ ತನಿಖೆ ಮಾಡಲಿ!
ಮುಂಬೈ , ಬುಧವಾರ, 28 ಅಕ್ಟೋಬರ್ 2020 (09:59 IST)
ಮುಂಬೈ: ಐಪಿಎಲ್ ನಲ್ಲಿ, ದೇಶೀಯ ಕ್ರಿಕೆಟ್ ನಲ್ಲಿ ಉತ್ತಮ ರನ್ ಗಳಿಸಿದರೂ ಟೀಂ ಇಂಡಿಯಾಕ್ಕೆ ಯುವ ಆಟಗಾರ ಸೂರ್ಯಕುಮಾರ್ ಯಾದವ್ ಆಯ್ಕೆಯಾಗದ ಬಗ್ಗೆ ಹಿರಿಯ ಕ್ರಿಕೆಟಿಗ ದಿಲೀಪ್ ವೆಂಗ್ಸರ್ಕಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 
Photo Credit: PTI

ಸೂರ್ಯಕುಮಾರ್ ಗೆ ಅನ್ಯಾಯವಾಗಿದೆ. ಈ ಯುವ ಕ್ರಿಕೆಟಿಗನನ್ನು ಆಯ್ಕೆ ಮಾಡದೇ ಇರುವುದು ಯಾಕೆ ಎಂಬ ಬಗ್ಗೆ ಬಿಸಿಸಿಐ ಅಧ‍್ಯಕ್ಷ ಗಂಗೂಲಿ ತನಿಖೆ ಮಾಡಲಿ ಎಂದು ವೆಂಗ್ಸರ್ಕಾರ್ ಆಗ್ರಹಿಸಿದ್ದಾರೆ. ಅವರು ಸರಾಗವಾಗಿ ರನ್ ಗಳಿಸಿದ್ದಾರೆ. ಪ್ರಸಕ್ತ ದೇಶದ ಅತ್ಯುತ್ತಮ ಯುವ ಕ್ರಿಕೆಟಿಗ. ಅವರನ್ನೇ ತಂಡದಿಂದ ಹೊರಗಿಟ್ಟಿರುವುದು ಯಾಕೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 13: ಸೋತು ಪ್ಲೇ ಆಫ್ ಹಾದಿಯಲ್ಲಿ ಸಂಕಟಕ್ಕೆ ಸಿಲುಕಿದ ಡೆಲ್ಲಿ