Webdunia - Bharat's app for daily news and videos

Install App

ಧೋನಿ ಒಮ್ಮೆ ಡಿಸೈಡ್ ಮಾಡಿದರೆ ದೇವರೂ ಬದಲಾಯಿಸಕ್ಕಾಗಲ್ಲ!

Webdunia
ಶನಿವಾರ, 11 ಜುಲೈ 2020 (10:25 IST)
ರಾಂಚಿ: ಧೋನಿ ನಾಯಕನಾಗಿಯೂ ಒಬ್ಬ ವ್ಯಕ್ತಿಯಾಗಿಯೂ ತಮ್ಮ ನಿರ್ಧಾರಕ್ಕೆ ಎಷ್ಟು ಅಂಟಿಕೊಳ್ಳುತ್ತಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ನಲ್ಲಿ ಅವರ ನಾಯಕತ್ವದಲ್ಲಿ ಆಡಿದ್ದ ಬದರೀನಾಥ್ ಬಹಿರಂಗಪಡಿಸಿದ್ದಾರೆ.


ಧೋನಿ ಯಾವುದೇ ವಿಚಾರವನ್ನೂ ಒಮ್ಮೆ ನಿರ್ಧರಿಸಿದರೆ ಮುಗೀತು. ದೇವರು ಬಂದರೂ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ತಂಡದ ವಿಚಾರದಲ್ಲೂ ಅಷ್ಟೇ ಎಂದು ಬದರಿನಾಥ್ ಹೇಳಿದ್ದಾರೆ.

‘ತಂಡದಲ್ಲಿ ಪ್ರತಿಯೊಬ್ಬರಿಗೂ ಧೋನಿ ಒಂದೊಂದು ಪಾತ್ರ ನೀಡಿದ್ದರು. ಅದರಂತೆ ನನಗೆ ಸಂಕಟದಿಂದ ಮೇಲೆತ್ತುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಜವಾಬ್ಧಾರಿಯಿತ್ತು. ಅವರು ಒಮ್ಮೆ ಬದರಿ ಇದನ್ನು ಮಾಡುತ್ತಾರೆ ಎಂದರೆ ಮುಗೀತು. ಯಾರಿಗೇ ಆದರೂ ಒಂದು ಅವಕಾಶ ನೀಡಿದರೆ ಅವರಿಗೆ ಸಾಬೀತುಪಡಿಸಲು ಸಾಕಷ್ಟು ಅವಕಾಶ ನೀಡುತ್ತಿದ್ದರು. ಹಾಗೆಯೇ ಒಂದು ವೇಳೆ ನೀವು ಸರಿಯಾದ ವ್ಯಕ್ತಿಯಲ್ಲ ಎಂದೇನಾದರೂ ಅನಿಸಿದರೆ, ದೇವರೇ ಬಂದು ಹೇಳಿದರೂ ಅವರಿಗೆ ನಿಮ್ಮ ಮೇಲೆ ಒಳ್ಳೆ ಅಭಿಪ್ರಾಯ ಬರಲ್ಲ’ ಎಂದು ಬದರೀನಾಥ್ ಹೇಳಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments