Select Your Language

Notifications

webdunia
webdunia
webdunia
webdunia

ಜಿಂಬಾಬ್ವೆಯಲ್ಲಿರುವ ಕೆಎಲ್ ರಾಹುಲ್ ಪಡೆಗೆ ಬೇಗ ಸ್ನಾನ ಮುಗಿಸಲು ಸೂಚನೆ ನೀಡಿದ ಬಿಸಿಸಿಐ!

ಜಿಂಬಾಬ್ವೆಯಲ್ಲಿರುವ ಕೆಎಲ್ ರಾಹುಲ್ ಪಡೆಗೆ ಬೇಗ ಸ್ನಾನ ಮುಗಿಸಲು ಸೂಚನೆ ನೀಡಿದ ಬಿಸಿಸಿಐ!
ಹರಾರೆ , ಮಂಗಳವಾರ, 16 ಆಗಸ್ಟ್ 2022 (16:38 IST)
ಹರಾರೆ: ಜಿಂಬಾಬ್ವೆ ವಿರುದ್ಧ ಏಕದಿನ ಸರಣಿ ಆಡಲು ತೆರಳಿರುವ ಟೀಂ ಇಂಡಿಯಾಗೆ ಬೇಗ ಸ್ನಾನ ಮುಗಿಸಲು ಬಿಸಿಸಿಐ ಸೂಚನೆ ನೀಡಿದೆ! ಇದಕ್ಕೆ ಕಾರಣವೂ ಇದೆ.

ಜಿಂಬಾಬ್ವೆ ರಾಷ್ಟ್ರದಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಹೀಗಾಗಿ ಅನಗತ್ಯವಾಗಿ ನೀರು ವ್ಯಯಿಸುವ ಹಾಗಿಲ್ಲ. ಈ ಕಾರಣಕ್ಕೆ ಕ್ರಿಕೆಟಿಗರಿಗೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಮಜಾ ಮಾಡುವ ಯೋಗವೂ ಇಲ್ಲ.

ಆ ದೇಶದ ನೀರಿನ ಸಮಸ್ಯೆಯನ್ನು ಅರಿತು ಬೇಗನೇ ಸ್ನಾನ ಮುಗಿಸುವಂತೆ ಕ್ರಿಕೆಟಿಗರಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ಸ್ವಿಮ್ಮಿಂಗ್ ಪೂಲ್ ಸೆಷನ್ ನ್ನು ಬಿಸಿಸಿಐ ರದ್ದುಗೊಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಡಿಟ್ ಮಾಡಿದ ರಾಷ್ಟ್ರಧ್ವಜದ ಫೋಟೋ ಹಾಕಿದ್ರಾ? ಮತ್ತೆ ಟ್ರೋಲ್ ಆದ ರೋಹಿತ್ ಶರ್ಮಾ