Select Your Language

Notifications

webdunia
webdunia
webdunia
webdunia

ಕಾಂಗಾರೂ ಕೇಕ್ ಕಟ್ ಮಾಡದೇ ಇರುವುದಕ್ಕೆ ಕಾರಣ ವಿವರಿಸಿದ ಅಜಿಂಕ್ಯಾ ರೆಹಾನೆ

ಕಾಂಗಾರೂ ಕೇಕ್ ಕಟ್ ಮಾಡದೇ ಇರುವುದಕ್ಕೆ ಕಾರಣ ವಿವರಿಸಿದ ಅಜಿಂಕ್ಯಾ ರೆಹಾನೆ
ಚೆನ್ನೈ , ಶನಿವಾರ, 30 ಜನವರಿ 2021 (10:21 IST)
ಚೆನ್ನೈ: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ಬಳಿಕ ಆ ರಾಷ್ಟ್ರದ ಗೌರವದ ಸಂಕೇತವಾಗಿರುವ ಕಾಂಗಾರೂ ಪ್ರಾಣಿಯ ಹೋಲುವ ಕೇಕ್ ಕಟ್ ಮಾಡಲು ಟೀಂ ಇಂಡಿಯಾ ನಾಯಕ ಅಜಿಂಕ್ಯಾ ರೆಹಾನೆ ನಿರಾಕರಿಸಿದ್ದು ಭಾರೀ ಸುದ್ದಿಯಾಗಿತ್ತು.


ರೆಹಾನೆ ಈ ರೀತಿ ಮಾಡಿರುವುದಕ್ಕೆ ಕಾರಣವೇನೆಂದು ಇದೀಗ ವಿವರಿಸಿದ್ದಾರೆ. ತಾನು ಅಂದು ಕಾಂಗಾರೂ ಕೇಕ್ ಕಟ್ ಮಾಡಲು ಒಪ್ಪದೇ ಇದ್ದಿದ್ದು ಗೌರವದಿಂದಾಗಿ ಎಂದಿದ್ದಾರೆ. ‘ಕಾಂಗಾರೂ ಅವರ ರಾಷ್ಟ್ರೀಯ ಪ್ರಾಣಿ. ನೀವು ನಿಮ್ಮ ಎದುರಾಳಿಗಳು ಮತ್ತು ಅವರ ದೇಶವನ್ನು ಗೌರವಿಸಬೇಕು. ಅದು ಐತಿಹಾಸಿಕ ಸರಣಿ ಗೆಲುವಾದರೂ ಸರಿಯೇ. ನಾವು ಆ ರೀತಿ ಮಾಡುವುದು ಸರಿಯಲ್ಲ’ ಎಂದು ರೆಹಾನೆ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈ ಇಂಡಿಯನ್ಸ್ ಕ್ರಿಕೆಟಿಗ ಕಿರನ್ ಪೊಲ್ಲಾರ್ಡ್ ಕಾರು ಅಪಘಾತ ವಿಡಿಯೋ ವೈರಲ್