Webdunia - Bharat's app for daily news and videos

Install App

ಕೋಟಿ ಕೋಟಿ ಜಾಹೀರಾತು ತಿರಸ್ಕರಿಸಿದ ಕೊಹ್ಲಿ.. ಕಾರಣ ಕೇಳಿದರೆ ಸಲ್ಯೂಟ್ ಮಾಡ್ತೀರಿ

Webdunia
ಶುಕ್ರವಾರ, 15 ಸೆಪ್ಟಂಬರ್ 2017 (14:43 IST)
ಟೀಮ್ ಇಂಡಿಯಾದ ಯಶಸ್ವಿ ಕ್ಯಾಪ್ಟನ್ ಆಟದಲ್ಲಷ್ಟೇ ಕಿಂಗ್ ಅಲ್ಲ, ಮಾನವೀಯ ಮೌಲ್ಯಗಳಲ್ಲೂ ಕಿಂಗ್ ಎಂಬುವುದನ್ನ ಸಾಬೀತು ಮಾಡಿದ್ದಾರೆ.

ಫಿಟ್ನೆಸ್ ವಿಚಾರದಲ್ಲಿ ಇಡೀ ಟೀಮ್ ಇಂಡಿಯಾ ಆಟಗಾರರಿಗೆ ರೋಲ್ ಮಾಡೆಲ್ ಆಗಿರುವ ವಿರಾಟ್ ಕೊಹ್ಲಿ, ಜಿಮ್`ನಲ್ಲಿ ಬೆವರು ಹರಿಸುತ್ತಾರೆ. ಆರೋಗ್ಯಯುತ ಜೀವನಶೈಲಿ, ಆರೋಗ್ಯಯುತ ಆಹಾರ ಪದ್ಧತಿ ಮೂಲಕ ಗಮನ ಸೆಳೆದಿದ್ದಾರೆ. ಅದೇ ರೀತಿ ಯೂತ್ ಐಕಾನ್ ಆಗಿರುವ ವಿರಾಟ್ ಕೊಹ್ಲಿ, ತಮ್ಮನ್ನ ಫಾಲೋ ಮಾಡುವ ಯುವಕರಿಗೂ ಅದೇ ಸಂದೇಶ ಕೊಟ್ಟಿದ್ದಾರೆ.

ಇದೀಗ, ಕೊಹ್ಲಿ ನಾನು ಏನನ್ನ ಹೇಳುತ್ತೇನೆ, ಅದನ್ನೇ ಮಾಡುತ್ತೇನೆ ಎಂಬ ಸಂದೇಶ ರವಾಸಿಸಿದ್ದಾರೆ. ಪ್ರತಿಷ್ಠಿತ ತಂಪು ಪಾನೀಯವೊಂದರ ಕೋಟಿ ಕೋಟಿ ರೂಪಾಯಿ ಜಾಹೀರಾತನ್ನ ನಿರಾಕರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಸಿರುವ ಕೊಹ್ಲಿ, ನಾನು ಅದನ್ನ ಕುಡಿಯೋದಿಲ್ಲ. ಅದನ್ನ ಕುಡಿಯಿರಿ ಎಂದು ಇತರರಿಗೆ ಹೇಗೆ ಹೇಳಲಿ..? ಹಣ ಬರುತ್ತೆ ಎಂಬ ಕಾರಣಕ್ಕೆ ನಾನು ಜಾಹೀರಾತು ಮಾಡಲಾರೆ ಎಂದಿದ್ದಾರೆ.

ಈ ಹಿಂದೆ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದ ವಿರಾಟ್ ಕೊಹ್ಲಿ, ಇದನ್ನೇ ಮಾಡಿ ಎಂದು ತಂಡದ ಸದಸ್ಯರ ಮೇಲೆ ನಾನು ಒತ್ತಡ ಹೇರುವುದಿಲ್ಲ. ನಾನು ಮೊದಲು ಅದನ್ನ ಮಾಡಿ ಸಾಧ್ಯವಾದರೆ ಮಾತ್ರ ತಂಡದ ಸದಸ್ಯರಿಗೆ ಮಾಡುವಂತೆ ಹೇಳುತ್ತೇನೆ ಎಂದಿದ್ದರು. ಅಭಿಮಾನಿಗಳ ವಿಷಯದಲ್ಲೂ ಕೊಹ್ಲಿ ಆ ತತ್ವ ಪಾಲಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಅಜಿಂಕ್ಯಾ ರೆಹಾನೆ

ಟೀಂ ಇಂಡಿಯಾ ಸಹಾಯಕ ಸಿಬ್ಬಂದಿ ವಿಕೆಟ್ ಪತನ: ಗೌತಮ್ ಗಂಭೀರ್ ಆಪ್ತ ರಾಜೀನಾಮೆ

IND vs SL: ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ: ಕೆಎಲ್ ರಾಹುಲ್ ಗೆ ಮಹತ್ವದ ಜವಾಬ್ಧಾರಿ

ಫಾರ್ಮ್ ಇಲ್ಲ ಅಂದ್ರೆ ಡ್ರಾಪ್ ಮಾಡೋದು ಸಂಜು ಸ್ಯಾಮ್ಸನ್ ಗೆ ಮಾತ್ರನಾ: ಅಭಿಷೇಕ್ ಶರ್ಮಾ ಏನು ಸ್ಪೆಷಲ್

ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು: ಶ್ರೇಯಸ್‌ ಅಯ್ಯರ್‌ ಪಡೆಗೆ ಮೊದಲ ಸರಣಿಯ ಜಯದ ಪುಳಕ

ಮುಂದಿನ ಸುದ್ದಿ
Show comments