Select Your Language

Notifications

webdunia
webdunia
webdunia
webdunia

ದೆಹಲಿಯ ಅರುಣ್ ಜೇಟ್ಲಿ ಮೈದಾನ ಕೊವಿಡ್ ಲಸಿಕೆ ಸೆಂಟರ್

ದೆಹಲಿಯ ಅರುಣ್ ಜೇಟ್ಲಿ ಮೈದಾನ ಕೊವಿಡ್ ಲಸಿಕೆ ಸೆಂಟರ್
ನವದೆಹಲಿ , ಭಾನುವಾರ, 16 ಮೇ 2021 (09:48 IST)
ನವದೆಹಲಿ: ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನವನ್ನು ಕೊವಿಡ್ ಲಸಿಕೆ ನೀಡುವ ಕೇಂದ್ರವಾಗಿ ಬದಲಾಯಿಸಲು ಡಿಡಿಸಿಎ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

 

ಡಿಡಿಸಿಎ ಅಧ್ಯಕ್ಷ ರೋಹನ್ ಜೇಟ್ಲಿ ಈ ಸಂಬಂಧ ದೆಹಲಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ದೆಹಲಿ ಮೈದಾನವನ್ನು ಕೊವಿಡ್ ಲಸಿಕಾ ಕೇಂದ್ರವಾಗಿ ಪರಿವರ್ತಿಸಿದರೆ ಪ್ರತಿನಿತ್ಯ 10 ಸಾವಿರ ಮಂದಿಗೆ ಲಸಿಕೆ ನೀಡಬಹುದು ಎಂದು ದೆಹಲಿ ಸರ್ಕಾರಕ್ಕೆ ಬರೆದ ಪತ್ರದಲ್ಲಿ ಅವರು ಸಲಹೆ ನೀಡಿದ್ದಾರೆ.

ಮೇ 2 ರವರೆಗೂ ಇಲ್ಲಿ ಐಪಿಎಲ್ ಪಂದ್ಯ ನಡೆದಿತ್ತು. ಆದರೆ ಈಗ ಯಾವುದೇ ಟೂರ್ನಮೆಂಟ್ ಗಳು ನಡೆಸಲು ಸಾಧ‍್ಯವಿಲ್ಲ. ಹೀಗಾಗಿ ಮೈದಾನವನ್ನು ಕೊವಿಡ್ ಲಸಿಕೆಗಾಗಿ ಸದ್ಬಳಕೆ ಮಾಡಿಕೊಳ್ಳಬಹುದು ಎಂದು ರೋಹನ್ ಜೇಟ್ಲಿ ಸಲಹೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವೇದಾ ಕೃಷ್ಣಮೂರ್ತಿ ಕಡೆಗೆ ತಿರುಗಿಯೂ ನೋಡದ ಬಿಸಿಸಿಐ: ಮಾಜಿ ಆಟಗಾರ್ತಿಯ ಆಕ್ರೋಶ