Select Your Language

Notifications

webdunia
webdunia
webdunia
webdunia

ಜೀವಬೆದರಿಕೆ ಬೆನ್ನಲ್ಲೇ ತಿರುಪತಿಗೆ ಟೀ ಇಂಡಿಯಾ ಕೋಚ್ ಭೇಟಿ, ಇಬ್ಬರು ಮಕ್ಕಳನ್ನು ಕೈಹಿಡಿದು ನಡೆದ ಗೌತಮ್ ಗಂಭೀರ್‌

ಗೌತಮ್ ಗಂಭೀರ್

Sampriya

ತಿರುಮಲ , ಭಾನುವಾರ, 18 ಮೇ 2025 (12:12 IST)
Photo Credit X
ತಿರುಮಲ (ಆಂಧ್ರಪ್ರದೇಶ): ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ತಮ್ಮ ಕುಟುಂಬದೊಂದಿಗೆ ತಿರುಪತಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಗೌತಮ್ ಗಂಭೀರ್‌ ಅವರು ಪತ್ನಿ ಹಾಗೂ ಪುತ್ರಿಯರ ಸಮೇತರಾಗಿ ತಿರುಪತಿಗೆ ಭೇಟಿ ನೀಡಿದ್ದಾರೆ.

ಗೌತಮ್ ಅವರಿಗೆ ಈಚೆಗೆ ಜೀವಬೆದರಿಕೆಯೊಡ್ಡಲಾಯಿತು.  ಐಎಸ್‌ಐಎಸ್‌ ಕಾಶ್ಮೀರ ಎನ್ನುವ ಹೆಸರಿನಿಂದ ನಿನ್ನನ್ನು ಕೊಲ್ಲುತ್ತೇನೆ ಎಂದು ಎರಡು ಬಾರಿ ಗೌತಮ್ ಗಂಭೀರ್‌ಗೆ ಜೀವಬೆದರಿಕೆ ಹಾಕಲಾಗಿದೆ. ಇದೀಗ ಅವರಿಗೆ ಪೊಲೀಸ್ ಭದ್ರತೆ ನೀಡಲಾಗಿದೆ.


ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಫಾದಕರ ದಾಳಿ ದಿನವೇ ಈ ಸಂದೇಶ ಗೌತಮ್ ಗಂಭೀರ್‌ಗೆ ಬಂದಿದೆ. ಸ್ವತಃ ಗಂಭೀರ್ ಅವರೇ ಈ ಸಂಬಂಧ ದೂರು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೋಹಾ ಡೈಮಂಡ್‌ ಲೀಗ್‌ನಲ್ಲಿ ನೀರಜ್ ಚೋಪ್ರಾ ವಿರುದ್ಧ ಸ್ಪರ್ಧಿಸದ ಪಾಕ್‌ನ ಅರ್ಷದ್‌ ನದೀಮ್, ಕಾರಣ ಹೀಗಿದೆ