Select Your Language

Notifications

webdunia
webdunia
webdunia
webdunia

ಹರಾಜಿನ ನಡುವೆ ಸುರೇಶ್ ರೈನಾಗೆ ಪಿತೃವಿಯೋಗ: ಪ್ರಧಾನಿ ಮೋದಿ ಸಂತಾಪ

ಹರಾಜಿನ ನಡುವೆ ಸುರೇಶ್ ರೈನಾಗೆ ಪಿತೃವಿಯೋಗ: ಪ್ರಧಾನಿ ಮೋದಿ ಸಂತಾಪ
ನವದೆಹಲಿ , ಭಾನುವಾರ, 13 ಫೆಬ್ರವರಿ 2022 (09:10 IST)
ನವದೆಹಲಿ: ಐಪಿಎಲ್ 2022 ಮೆಗಾ ಹರಾಜಿನಲ್ಲಿ ನಿನ್ನೆ ಸೇಲ್ ಆಗದ ಬೇಸರದ ನಡುವೆ ಕ್ರಿಕೆಟಿಗ ಸುರೇಶ್ ರೈನಾಗೆ ಮತ್ತೊಂದು ಆಘಾತ ಎದುರಾಗಿದೆ. ಅವರ ತಂದೆ ತ್ರಿಲೋಕ್ ಚಂದ್ ರೈನಾ ನಿಧನರಾಗಿದ್ದಾರೆ.

ಈ ದುಃಖದ ವಿಚಾರವನ್ನು ರೈನಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಕಷ್ಟದ ಸಮಯದಲ್ಲಿ ತಮಗೆ ಮತ್ತು ಕುಟುಂಬಕ್ಕೆ ಸಂತಾಪ ಸಂದೇಶ ರವಾನಿಸಿದ ಪ್ರಧಾನಿ ಮೋದಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಪ್ರಧಾನಿ ಮೋದಿ ಪತ್ರ ಮುಖೇನ ರೈನಾ ಮತ್ತು ಕುಟುಂಬದವರಿಗೆ ಸಂತಾಪ ಸಂದೇಶ ಕಳುಹಿಸಿದ್ದಾರೆ. ಈ ದುಃಖದ ಸಮಯದಲ್ಲಿ ತಮ್ಮ ಜೊತೆಗೆ ನಿಂತಿದ್ದಕ್ಕೆ ಧನ್ಯವಾದ ಎಂದು ರೈನಾ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಂದೆ ಕಿತ್ತಾಡಿಕೊಂಡಿದ್ದ ಜೋಸ್ ಬಟ್ಲರ್ ಜೊತೆ ಈಗ ಅಶ್ವಿನ್ ಗೆ ಫ್ರೆಂಡ್ ಶಿಪ್ ಅನಿವಾರ್ಯ!