Webdunia - Bharat's app for daily news and videos

Install App

‘ನೀನೂ ಶರ್ಟ್ ಬಿಚ್ಚು’ ವಿವಿಎಸ್ ಲಕ್ಷ್ಮಣ್ ಗೆ ಲಾರ್ಡ್ಸ್ ನಲ್ಲಿ ಗಂಗೂಲಿ ಹೀಗೆಂದು ಅದೇಶಿಸಿದ್ದರಂತೆ!

Webdunia
ಶನಿವಾರ, 28 ಜುಲೈ 2018 (09:43 IST)
ಕೋಲ್ಕೊತ್ತಾ: ಲಾರ್ಡ್ಸ್ ನಲ್ಲಿ ನ್ಯಾಟ್ ವೆಸ್ಟ್ ಸರಣಿ ಫೈನಲ್ ಗೆದ್ದ ಬಳಿಕ  ಅಂದಿನ ನಾಯಕ ಸೌರವ್ ಗಂಗೂಲಿ ಶರ್ಟ್ ಬಿಚ್ಚಿದ ಘಟನೆ ಇಂದಿಗೂ ಕ್ರಿಕೆಟ್ ಪ್ರಿಯರ ಮನದಲ್ಲಿ ಅಚ್ಚಳಿಯದೆ ನಿಂತಿದೆ.

ಆವತ್ತಿನ ಘಟನೆ ಬಗ್ಗೆ ಗಂಗೂಲಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ನನ್ನ ಮಗಳು ನೀನು ಯಾಕೆ ಹಾಗೆ ಮಾಡಿದೆ ಅಪ್ಪಾ? ಅದು ಅಗತ್ಯವಿತ್ತಾ ಎಂದು ಕೇಳಿದಾಗ ಮುಜುಗರಕ್ಕೊಳಗಾಗಿದ್ದ ಗಂಗೂಲಿ ಅದು ನಾನು ಮಾಡಿದ ತಪ್ಪು ಎಂದು ಹೇಳಿದ್ದರಂತೆ!

‘ಆವತ್ತು ಆಗಿದ ಘಟನೆ ತಕ್ಷಣ ನನ್ನ ಮನಸ್ಸಿಗೆ ಬಂದಿದ್ದು. ಫೈನಲ್ ಗೆದ್ದಾಗ ನನಗೆ ಫ್ಲಿಂಟಾಫ್ ಅದಕ್ಕಿಂತ ಮೊದಲು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಮ್ಮ ವಿರುದ್ಧ ಸರಣಿ ಸಮಬಲ ಮಾಡಿದ ಖುಷಿಗೆ ಶರ್ಟ್ ಬಿಚ್ಚಿದ್ದು ನೆನಪಾಯಿತು. ಅದಕ್ಕೇ ನಾನು ತಡ ಮಾಡದೇ ಅವತ್ತು ಶರ್ಟ್ ಬಿಚ್ಚಿದೆ.

ಶರ್ಟ್ ಬಿಚ್ಚುವಾಗ ನನ್ನ ಎಡ ಪಕ್ಕದಲ್ಲಿ ವಿವಿಎಸ್ ಲಕ್ಷ್ಮಣ್ ಇದ್ದರು. ಅವರು ಬೇಡ, ಹಾಗೆ ಮಾಡಬೇಡ ಎಂದು ಹೇಳುತ್ತಲೇ ಇದ್ದರು. ಆದರೆ ನಾನು ಕೇಳಲಿಲ್ಲ. ನಾನು ಶರ್ಟ್ ಬಿಚ್ಚಿದಾಗ ನಾನೇನು ಮಾಡಲಿ ಎಂದು ಲಕ್ಷ್ಮಣ್ ಕೇಳಿದರು. ನೀನೂ ಶರ್ಟ್ ಬಿಚ್ಚು ಎಂದು ಹೇಳಿದ್ದೆ’ ಎಂದು ಗಂಗೂಲಿ ಅಂದಿನ ಘಟನೆಯನ್ನು ಸ್ಮರಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕ್ರಿಕೆಟಿಗ ರಿಂಕು ಸಿಂಗ್‌ ನಿಶ್ಚಿತಾರ್ಥ: ಕೈ ಹಿಡಿಯಲಿರುವ ಯುವತಿ ಹಿನ್ನೆಲೆ ಕೇಳಿದ್ರೆ ಶಾಕ್ ಆಗ್ತೀರಾ

French Open: ಯಾನಿಕ್‌ ಸಿನ್ನರ್‌- ಕಾರ್ಲೋಸ್‌ ಅಲ್ಕರಾಜ್‌ ಪೈಪೋಟಿಯಲ್ಲಿ ಯಾರಿಗೆ ಒಲಿಯಲಿದೆ ಫ್ರೆಂಚ್‌ ಓಪನ್‌ ಕಿರೀಟ

IPL 2025: ಆರ್‌ಸಿಬಿಗೆ ಐಪಿಎಲ್‌ ಕಿರೀಟ: ಇಡೀ ಗ್ರಾಮಕ್ಕೆ ಮಾಂಸದೂಟ ಹಾಕಿ ಸಂಭ್ರಮಿಸಿದ ಯುವಕರು

Norway Chess: ಮ್ಯಾಗ್ನಸ್ ಕಾರ್ಲ್‌ಸನ್ ಏಳನೇ ಬಾರಿ ಕಿರೀಟ: ಪ್ರಶಸ್ತಿ ರೇಸ್‌ನಲ್ಲಿದ್ದ ಗುಕೇಶ್‌ಗೆ ನಿರಾಸೆ

Chinnaswamy Stampede: ಕಾಲ್ತುಳಿತಕ್ಕೆ ಮತ್ತಷ್ಟು ವಿಕೆಟ್‌ ಪತನ: ಕೆಎಸ್‌ಸಿಎ ಪದಾಧಿಕಾರಿಗಳು ಗುಡ್‌ಬೈ

ಮುಂದಿನ ಸುದ್ದಿ
Show comments