Select Your Language

Notifications

webdunia
webdunia
webdunia
webdunia

ಕೋಲ್ಕೊತ್ತಾ ಪಿಚ್ ವೀಕ್ಷಣೆಗೆ ಖುದ್ದಾಗಿ ಮೈದಾನಕ್ಕೆ ಹಾಜರಾದ ಸೌರವ್ ಗಂಗೂಲಿ

ಕೋಲ್ಕೊತ್ತಾ ಪಿಚ್ ವೀಕ್ಷಣೆಗೆ ಖುದ್ದಾಗಿ ಮೈದಾನಕ್ಕೆ ಹಾಜರಾದ ಸೌರವ್ ಗಂಗೂಲಿ
ಕೋಲ್ಕೊತ್ತಾ , ಗುರುವಾರ, 21 ನವೆಂಬರ್ 2019 (09:25 IST)
ಕೋಲ್ಕೊತ್ತಾ: ಭಾರತ ಮತ್ತು ಬಾಂಗ್ಲಾದೇಶ ನಡುವೆ ಈಡನ್ ಗಾರ್ಡನ್ ನಲ್ಲಿ ನಾಳೆಯಿಂದಆರಂಭವಾಲಿರುವ ಮೊದಲ ಹೊನಲು ಬೆಳಕಿನ ಟೆಸ್ಟ್ ಪಂದ್ಯ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕನಸಿನ ಕೂಸು.


ಹೊನಲು ಬೆಳಕಿನ ಪಂದ್ಯ ಆಯೋಜಿಸಬೇಕೆಂಬುದು ಗಂಗೂಲಿಯ ಕನಸಾಗಿತ್ತು. ಅದನ್ನು ತಾವು ಅಧ್ಯಕ್ಷರಾದ ಕೂಡಲೇ ನೆರವೇರಿಸಿಕೊಂಡಿದ್ದಾರೆ. ಅದೂ ತಮ್ಮ ತವರಿನಲ್ಲೇ ನಡೆಯುತ್ತಿರುವುದರಿಂದ ಗಂಗೂಲಿಗೆ ಈ ಪಂದ್ಯ ಪ್ರತಿಷ್ಠೆಯ ವಿಚಾರವಾಗಿದೆ.

ಹೀಗಾಗಿ ಖುದ್ದಾಗಿ ತಾವೇ ಮೈದಾನಕ್ಕೆ ಬಂದು ಪಿಚ್ ಪರಿಶೀಲಿಸಿದ್ದಲ್ಲದೆ, ಮೈದಾನದ ವ್ಯವಸ್ಥೆ ಬಗ್ಗೆ ಸಿಬ್ಬಂದಿಯೊಂದಿಗೆ ಚರ್ಚೆ ನಡೆಸಿದ್ದಾರೆ. ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಗಂಗೂಲಿ ಈ ಪಂದ್ಯದ ಬಗ್ಗೆ ಉತ್ಸುಕನಾಗಿರುವುದಾಗಿ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಅಭ್ಯಾಸದ ವೇಳೆ ಕೊಹ್ಲಿ ಜತೆಗೆ ಕಾಣಿಸಿಕೊಂಡವರು ಯಾರು ಗೊತ್ತೇ?