IPL 2025 RCB vs GT: ಆರ್‌ಸಿಬಿಯಿಂದ ಔಟ್ ಆಗಿ ಆರ್‌ಸಿಬಿಗೇ ಆಪ್ ಇಟ್ಟ ಮೊಹಮ್ಮದ್ ಸಿರಾಜ್

Sampriya
ಬುಧವಾರ, 2 ಏಪ್ರಿಲ್ 2025 (21:38 IST)
Photo Courtesy X
ಬೆಂಗಳೂರು:  ಕಳೆದ ವರ್ಷ ಆರ್‌ಸಿಬಿ ಪರ ಆಟವಾಡಿದ್ದ ಮೊಹಮ್ಮದ್ ಸಿರಾಜ್ ಅಮೋಘ ಬೌಲಿಂಗ್‌ ಪ್ರದರ್ಶನಕ್ಕೆ  ಆರ್‌ಸಿಬಿ ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡು ಆಘಾತವನ್ನು ಅನುಭವಿಸಿತು.

ಟಾಸ್‌ ಗೆದ್ದ ಗುಜರಾತ್ ಟೈಟನ್ಸ್ ನಾಯಕ ಶುಭ್‌ಮನ್ ಗಿಲ್ ಮೊದಲು ಫೀಲ್ಡಿಂಗ್ ಆಯ್ದುಕೊಂಡು, ಆರ್‌ಸಿಬಿಯನ್ನು ಬೌಲಿಂಗ್‌ಗೆ ಆಹ್ವಾನಿಸಿತು.

ಉತ್ತಮ ನಿರೀಕ್ಷೆಯಲ್ಲಿ ಪಂದ್ಯಾಟ ಶುರು ಮಾಡಿದ ಫಿಲ್ ಸಾಲ್ಟ್‌(14ರನ್) ಹಾಗೂ ವಿರಾಟ್‌ ಕೊಹ್ಲಿ(7)ರನ್ ಗಳಿಸಿ ಅವರು  ಫೆವೆಲಿಯನ್‌ ಕಡೆ ಬೇಗನೆ ವಾ‍ಪಾಸ್ಸಾದರು. ಅದಲ್ಲದೆ ದೇವದತ್ತ್‌ ಪಡಿಕ್ಕಲ್ ಕೂಡಾ ಮೊಹಮ್ಮದ್ ಸಿರಾಜ್ ಅಮೋಘ ಬೌಲಿಂಗ್‌ಗೆ ಕೇವಲ ನಾಲ್ಕು ರನ್‌ ಗಳಿಸಿ ಔಟ್ ಆದರು. ಇನ್ನೂ ಆರ್‌ಸಿಬಿ ನಾಯಕ ರಜತ್ ಪಾಟಿದಾರ್‌ ಕೂಡಾ ಕೇವಲ 12 ರನ್‌ಗಳಿಸಿ ಔಟ್‌ ಆದರೂ.  ಲಿವಿಂಗ್‌ಸ್ಟನ್ ಅವರು ಅರ್ಧ ಶತಕ ಸಿಡಿಸಿ ಮತ್ತೇ ಆಟಕ್ಕೆ ಜೀವ ತುಂಬಿದರು. ಜಿತೇಶ್‌ ಶರ್ಮಾ(33), ಕೃಣಲ್ ಪಾಂಡ್ಯ(5) ಹಾಗೂ ಡೇವಿಡ್‌ (32) ಹಾಗೂ ಭುವಣೇಶ್ವರ್‌( 1) ರನ್‌ಗಳೊಂದಿಗೆ 20 ಓವರ್‌ನಲ್ಲಿ 8 ವಿಕೆಟ್ ಕಳೆದುಕೊಂಡು ಆರ್‌ಸಿಬಿ 169ರನ್ ಗಳಿಸಿತು.

ಈ ಮೂಲಕ ಗುಜರಾತ್‌ಗೆ 170 ರನ್‌ಗಳ ಗೆಲುವಿನ ಗುರಿಯನ್ನು ಆರ್‌ಸಿಬಿ ನೀಡಿದೆ.

ಇನ್ನೂ ಕಳೆದ ವರ್ಷದ ಆರ್‌ಸಿಬಿ ತಂಡದಲ್ಲಿದ್ದ ಮೊಹಮ್ಮದ್ ಸಿರಾಜ್ ಅವರು ಈ ಬಾರೀ ಗುಜರಾತ್‌ ಟೈಟನ್ಸ್‌ ಪಡೆಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ, ಆರ್‌ಸಿಬಿ ವಿಕೆಟ್‌ಗಳನ್ನು ಬೇಗನೇ ಕಬಳಿಸಿದರು. ಸಿರಾಜ್, ಪ್ರಸಿದ್ ಕೃಷ್ಣ ಹಾಗೂ ಸಾಯಿ ಕೃಷ್ಣ ಅದ್ಭುತ ಬೌಲಿಂಗ್‌ನಿಂದ ಆರ್‌ಸಿಬಿಯನ್ನು 169ರನ್‌ಗಳಿಗೆ ಕಟ್ಟಿಹಾಕಿತು.



ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸಖತ್ ಫನ್ನಿಯಾಗಿ ಎಂಗೇಜ್ ಮೆಂಟ್ ವಿಷ್ಯ ಹೊರಹಾಕಿದ ಸ್ಮೃತಿ ಮಂಧಾನ Video

IND vs SA: ಎರಡನೇ ಟೆಸ್ಟ್ ಗೆ ಶುಭಮನ್ ಗಿಲ್ ಇಲ್ಲ, ಟೀಂ ಇಂಡಿಯಾಗೆ ಇವರೇ ನಾಯಕ

IND vs SA: ಅಬ್ಬಬ್ಬಾ ಲಾಟರಿ..ಕನ್ನಡಿಗನಿಗೆ ಮತ್ತೆ ಟೀಂ ಇಂಡಿಯಾ ನಾಯಕತ್ವ

ಜನವರಿಯಲ್ಲೇ ನಡೆಯಲಿದೆ ಡಬ್ಲ್ಯುಪಿಎಲ್‌ ಟೂರ್ನಿ: ಆರ್‌ಸಿಬಿ ಅಭಿಮಾನಿಗಳಿಗೆ ಬಿಗ್‌ ಶಾಕ್‌

ಕಾಂತಾರ ಸಕ್ಸಸ್ ಬೆನ್ನಲ್ಲೇ ಕ್ರಿಕೆಟ್‌ನತ್ತ ಮುಖಮಾಡಿದ ಹೊಂಬಾಳೆ, ಏನಿದು ಬೆಳವಣಿಗೆ

ಮುಂದಿನ ಸುದ್ದಿ
Show comments