Select Your Language

Notifications

webdunia
webdunia
webdunia
webdunia

ಭಾರತ-ದ.ಆಫ್ರಿಕಾ ಟಿ20: ಮಳೆಯಾಗದಿದ್ದರೆ ಸಾಕು ದೇವ್ರೇ ಅಂತಿದ್ದಾರೆ ಫ್ಯಾನ್ಸ್

ಭಾರತ-ದ.ಆಫ್ರಿಕಾ ಟಿ20: ಮಳೆಯಾಗದಿದ್ದರೆ ಸಾಕು ದೇವ್ರೇ ಅಂತಿದ್ದಾರೆ ಫ್ಯಾನ್ಸ್
ಬೆಂಗಳೂರು , ಭಾನುವಾರ, 19 ಜೂನ್ 2022 (08:40 IST)
ಬೆಂಗಳೂರು: ಭಾರತ ಮತ್ತು ದ.ಆಫ್ರಿಕಾ ನಡುವಿನ ಅಂತಿಮ ಟಿ20 ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಭಾನುವಾರ, ವೀಕೆಂಡ್ ರಜಾವನ್ನು ಪಂದ್ಯ ನೋಡುತ್ತಾ ಕಳೆಯಬಹುದು ಎಂದು ಲೆಕ್ಕಾಚಾರ ಹಾಕಿರುವ ಬೆಂಗಳೂರು ಫ್ಯಾನ್ಸ್ ಈಗ ಮಳೆ ಬಾರದಿರಲಿ ಎಂದು ಪ್ರಾರ್ಥಿಸುವಂತಾಗಿದೆ.

ಬೆಂಗಳೂರಿನ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ. ಹೀಗಾಗಿ ಇಂದಿನ ಪಂದ್ಯಕ್ಕೂ ಮಳೆ ಭೀತಿ ಎದುರಾಗಿದೆ. ಇಂದಿನ ಪಂದ್ಯಕ್ಕೆ ಮಳೆಯಾದರೆ ಸರಣಿ ಗೆಲ್ಲುವ ಭಾರತದ ಕನಸೂ ಭಗ್ನವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ದ.ಆಫ್ರಿಕಾ ಟಿ20: ಬೆಂಗಳೂರಿನಲ್ಲಿ ಇಂದು ಗೆದ್ದವರಿಗೆ ಟ್ರೋಫಿ