Select Your Language

Notifications

webdunia
webdunia
webdunia
webdunia

ಭಾರತ-ನೆದರ್ಲ್ಯಾಂಡ್ ಪಂದ್ಯಕ್ಕೆ ಮಳೆ ಭೀತಿ?

ಭಾರತ-ನೆದರ್ಲ್ಯಾಂಡ್ ಪಂದ್ಯಕ್ಕೆ ಮಳೆ ಭೀತಿ?
ಸಿಡ್ನಿ , ಬುಧವಾರ, 26 ಅಕ್ಟೋಬರ್ 2022 (09:00 IST)
ಸಿಡ್ನಿ: ಟಿ20  ವಿಶ್ವಕಪ್ ನಲ್ಲಿ ಗುರುವಾರ ಎರಡನೇ ಪಂದ್ಯವಾಡಲಿರುವ ಟೀಂ ಇಂಡಿಯಾಗೆ ಈಗ ಸಂಕಷ್ಟ ಎದುರಾಗಿದೆ.

ಟೀಂ ಇಂಡಿಯಾ ನಿನ್ನೆ ಸಿಡ್ನಿಗೆ ಬಂದಿಳಿದಿತ್ತು. ಆಗಲೇ ಮಳೆಯೂ ಸುರಿಯಲಾರಂಭಿಸಿದೆ. ಹೀಗಾಗಿ ಸಿಡ್ನಿ ಮೈದಾನದಲ್ಲಿ ನಾಡಿದ್ದು ನಡೆಯಲಿರುವ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ.

ಕಳೆದ ಪಂದ್ಯಕ್ಕೂ ಮಳೆ ಭೀತಿಯಿತ್ತು. ಆದರೆ ಕೊನೆಯ ಕ್ಷಣದಲ್ಲಿ ವರುಣ ಕೃಪೆ ತೋರಿದ್ದ. ಈ ಪಂದ್ಯಕ್ಕೂ ಹಾಗಾಗಲಿ ಎಂಬುದೇ ಅಭಿಮಾನಿಗಳ ಹಾರೈಕೆ.


-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಕೆಎಲ್ ರಾಹುಲ್ ಗೆ ನೆಟ್ಸ್ ನಲ್ಲಿ ಡ್ರಿಲ್; ಹಾರ್ದಿಕ್, ಬೌಲರ್ ಗಳಿಗೆ ರೆಸ್ಟ್