Webdunia - Bharat's app for daily news and videos

Install App

ಎರಡನೇ ಟೆಸ್ಟ್ ಆಡುವ ಅವಕಾಶ ಕೊನೆ ಕ್ಷಣದಲ್ಲಿ ತಪ್ಪಿಸಿದವರ ಬಗ್ಗೆ ಆರ್. ಅಶ್ವಿನ್ ಬೇಸರ

Webdunia
ಶನಿವಾರ, 21 ಆಗಸ್ಟ್ 2021 (10:18 IST)
ಲಂಡನ್: ಎಲ್ಲಾ ಸರಿ ಹೋಗಿದ್ದರೆ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇಂಗ್ಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆಡಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಅಶ್ವಿನ್ ಅವಕಾಶ ತಪ್ಪಿಸಿದ್ದು ಯಾರು ಗೊತ್ತಾ? ಈ ಬಗ್ಗೆ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.


ಎಲ್ಲಾ ಸರಿ ಹೋಗಿದ್ದರೆ ನಾನು ಎರಡನೇ ಟೆಸ್ಟ್ ಪಂದ್ಯವಾಡಬೇಕಿತ್ತು. ಆದರೆ ಕೊನೆ ಗಳಿಗೆಯಲ್ಲಿ ಅದು ಕೈ ತಪ್ಪಿಹೋಯ್ತು. ಇದಕ್ಕೆ ಕಾರಣ ಮಳೆ ಎಂದು ಅಶ್ವಿನ್ ತಮಾಷೆಯಾಗಿ ದೂರಿದ್ದಾರೆ.

ಎರಡನೇ ಟೆಸ್ಟ್ ಆಡುವ ಕೆಲವೇ ಕ್ಷಣಗಳ ಮೊದಲು ಬಿಸಿಲಿತ್ತು. ಆಗ ಒಣಗಾಳಿಯಿದೆ. ಈವತ್ತು ನೀವು ಆಡುತ್ತೀರಿ ಎಂದು ನನಗೆ ಹೇಳಿದ್ದರು. ನಾನು ಇನ್ನೇನು ಸಿದ್ಧರಾಗಬೇಕು ಎನ್ನುವಾಗ ಮಳೆ ಬಂತು. ಎಲ್ಲವೂ ಉಲ್ಟಾ ಆಯ್ತು. ಮಳೆಯಿಂದಾಗಿ ನನ್ನ ಅವಕಾಶ ಹೋಯ್ತು. ಅಷ್ಟಿದ್ದರೆ ಒಣಗಾಳಿ ಕೆಲವೇ ಕ್ಷಣ ಬಂದು ಯಾಕೆ ನನಗೆ ಇಲ್ಲದ ಆಸೆ ಹುಟ್ಟಿಸಬೇಕಾಗಿತ್ತು? ಎಂದು ಅಶ್ವಿನ್ ತಮಾಷೆಯಾಗಿಯೇ ಹೇಳಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments