Select Your Language

Notifications

webdunia
webdunia
webdunia
webdunia

ಸಿಟ್ಟಿನ ಕೈಲಿ ಬುದ್ಧಿ ಕೊಟ್ಟು ಫೈನಲ್ ಅವಕಾಶ ಕಳೆದುಕೊಂಡ ಡೆವೋನ್ ಕಾನ್ವೇ

ಸಿಟ್ಟಿನ ಕೈಲಿ ಬುದ್ಧಿ ಕೊಟ್ಟು ಫೈನಲ್ ಅವಕಾಶ ಕಳೆದುಕೊಂಡ ಡೆವೋನ್ ಕಾನ್ವೇ
ದುಬೈ , ಶನಿವಾರ, 13 ನವೆಂಬರ್ 2021 (09:35 IST)
ದುಬೈ: ಟಿ20 ವಿಶ್ವಕಪ್ ಫೈನಲ್ ನಾಳೆ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿದ್ದು, ಇದಕ್ಕೂ ಮೊದಲು ಕಿವೀಸ್ ಗೆ ಆಘಾತ ಸಿಕ್ಕಿದೆ.

ಪ್ರಮುಖ ಆಟಗಾರ ಡೆವನ್ ಕಾನ್ವೇ ಗಾಯಗೊಂಡು ವಿಶ್ವಕಪ್ ಫೈನಲ್ ಮತ್ತು ಭಾರತದ ವಿರುದ್ಧ ನಡೆಯಲಿರುವ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ಇದು ಅವರ ಸ್ವಯಂಕೃತ ಅಪರಾಧದಿಂದ ಆದ ಗಾಯ. ಸೆಮಿಫೈನಲ್ ನಲ್ಲಿ ಔಟಾದ ಸಿಟ್ಟಿನಲ್ಲಿ ಬ್ಯಾಟ್ ಗೆ ಕೈ ಗುದ್ದಿದರು. ಪರಿಣಾಮ ಬೆರಳಿಗೆ ಗಾಯವಾಗಿದೆ.

ಇದರಿಂದಾಗಿ ಕಾನ್ವೇ ಕೈ ಮೂಳೆ ಮುರಿತಕ್ಕೊಳಗಾಗಿದೆ. ಪರಿಣಾಮ ಫೈನಲ್ ಆಡುವ ಸುವರ್ಣಾವಕಾಶವನ್ನೇ ಕಳೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಗೇ ಆಗಬೇಕು! ಪಾಕ್ ಬೌಲರ್ ಶಾಹಿನ್ ಅಫ್ರಿದಿ ಮೇಲೆ ಸೇಡು ತೀರಿಸಿಕೊಂಡ ಭಾರತೀಯ ಫ್ಯಾನ್ಸ್!