Webdunia - Bharat's app for daily news and videos

Install App

ಮೈದಾನ ಸಿಬ್ಬಂದಿ ಜೊತೆ ಅನುಚಿತ ವರ್ತನೆ: ಋತುರಾಜ್ ಗಾಯಕ್ ವಾಡ್ ವಿರುದ್ಧ ಆಕ್ರೋಶ

Webdunia
ಸೋಮವಾರ, 20 ಜೂನ್ 2022 (09:40 IST)
ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ನಡೆದಿದ್ದ ಭಾರತ-ದ.ಆಫ್ರಿಕಾ ನಡುವಿನ ಐದನೇ ಟಿ20 ಪಂದ್ಯದ ವೇಳೆ ತಮ್ಮ ಜೊತೆ ಸೆಲ್ಫೀ ತೆಗೆಯಲು ಬಂದಾಗ ಮೈದಾನ ಸಿಬ್ಬಂದಿ ಜೊತೆ ಅನುಚಿತ ವರ್ತನೆ ತೋರಿದ ಋತುರಾಜ್ ಗಾಯಕ್ ವಾಡ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಮಳೆ ಬಂದು ಆಟಗಾರರು ಡಗ್ ಔಟ್ ನಲ್ಲಿ ಕುಳಿತಿದ್ದಾಗ ಮೈದಾನ ಸಿಬ್ಬಂದಿಯೊಬ್ಬರು ಋತುರಾಜ್ ಗಾಯಕ್ ವಾಡ್ ಬಳಿ ಬಂದು ಸೆಲ್ಫೀ ಕೇಳಿದ್ದಾರೆ. ಈ ವೇಳೆ ತನ್ನ ಪಕ್ಕ ಸೆಲ್ಫೀಗೆ ಕೂತ ಮೈದಾನ ಸಿಬ್ಬಂದಿಯನ್ನು ಋತುರಾಜ್ ಗಾಯಕ್ ವಾಡ್ ನೂಕಿದ್ದಾರೆ.

ಆದರೂ ಮೈದಾನ ಸಿಬ್ಬಂದಿ ಸೆಲ್ಫೀ ತೆಗೆಯಲು ಯತ್ನಿಸಿದಾಗ ಅತ್ತ ಕಡೆ ತಿರುಗಿಯೂ ನೋಡದೆ ಋತುರಾಜ್ ಬೇಕೆಂದೇ ಪಕ್ಕದಲ್ಲಿದ್ದ ಆಟಗಾರನೊಂದಿ ತಮಾಷೆ ಮಾಡುತ್ತಾ ಕೂತಿದ್ದರು. ಋತುರಾಜ್ ವರ್ತನೆಗೆ ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿದ್ದು, ದಿಗ್ಗಜ ಆಟಗಾರರೇ ಮೈದಾನ ಸಿಬ್ಬಂದಿಗಳನ್ನು ಗೌರವದಿಂದ ನೋಡಿಕೊಳ್ಳುತ್ತಾರೆ. ಆದರೆ ಈ ಯುವ ಆಟಗಾರ ಕೊಬ್ಬು ತೋರಿಸಿರುವುದು ಎಷ್ಟು ಸರಿ ಎಂದು ಆಕ್ರೋಶ ಹೊರಹಾಕಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಇಂದಿನ ದಿನದಾಟಕ್ಕೂ ಓವಲ್ ಮೈದಾನದಲ್ಲಿ ಮಳೆ ಬರುತ್ತಾ: ಇಲ್ಲಿದೆ ಹವಾಮಾನ ವರದಿ

IND vs ENG: ಕರುಣ್ ನಾಯರ್ ಗೆ ಅವಮಾನದ ನಂತರ ಸನ್ಮಾನ

IND vs ENG:ಟೀಂ ಇಂಡಿಯಾ ಕ್ಯಾಪ್ಟನ್ ಶುಭಮನ್ ಗಿಲ್ ಟಾಸ್ ಸೋಲುವುದರಲ್ಲೇ ದಾಖಲೆ

IND vs ENG: ಐದನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಈ 3 ಬದಲಾವಣೆ ಖಚಿತ

ENG vs IND: ಇಂಗ್ಲೆಂಡ್ ತಂಡಕ್ಕೆ ದೊಡ್ಡ ಆಘಾತ, ತಂಡದ ನಾಯಕನೇ ಪ್ರಮುಖ ಪಂದ್ಯದಿಂದ ಹೊರಕ್ಕೆ

ಮುಂದಿನ ಸುದ್ದಿ
Show comments