Webdunia - Bharat's app for daily news and videos

Install App

ಕೇಶವ್ ಮಹಾರಾಜ್ ಗೆ ಸಿಯಾ ರಾಮ್ ಹಾಡು: ವಿಕೆಟ್ ಹಿಂದೆ ಕಿಚಾಯಿಸಿದ ಕೆಎಲ್ ರಾಹುಲ್

Webdunia
ಶುಕ್ರವಾರ, 22 ಡಿಸೆಂಬರ್ 2023 (11:00 IST)
Photo Courtesy: Twitter
ಪರ್ಲ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೂರನೇ ಏಕದಿನ ಪಂದ್ಯದ ವೇಳೆ ಆಫ್ರಿಕಾ ಬ್ಯಾಟರ್ ಕೇಶವ್ ಮಹಾರಾಜ್ ರನ್ನು ವಿಕೆಟ್ ಹಿಂದುಗಡೆ ನಿಂತು ಕೆಎಲ್ ರಾಹುಲ್ ಕಿಚಾಯಿಸಿದ ಘಟನೆ ನಡೆದಿದೆ.

ಭಾರತೀಯ ಮೂಲದ ಕೇಶವ್ ಮಹಾರಾಜ್ ಕ್ರೀಸ್ ಗೆ ಬಂದಾಗ ಆದಿ ಪುರುಷ್ ಸಿನಿಮಾದ ರಾಮ್ ಸಿಯಾ ರಾಮ್ ಹಾಡು ಹಾಕಲಾಯಿತು. ಇದಕ್ಕೆ ಮೊದಲು ಭಾರತದಲ್ಲಿ ವಿಶ್ವಕಪ್ ನಡೆದಾಗಲೂ ಕೇಶವ್ ಮಹಾರಾಜ್ ಬ್ಯಾಟ್ ಮಾಡಲು ಬಂದಾಗ ಇದೇ ಹಾಡನ್ನು ಹಾಕಲಾಗುತ್ತಿತ್ತು.

ಮೂಲತಃ ಹಿಂದೂ ಧರ್ಮೀಯರಾಗಿರುವ ಕೇಶವ್ ಮಹಾರಾಜ್ ತಮ್ಮ ಬ್ಯಾಟ್ ಮೇಲೆಯೂ ಓಂ ಚಿಹ್ನೆಯನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ಅವರು ಧಾರ್ಮಿಕ ವ್ಯಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ.

ಹೀಗಾಗಿಯೇ ಅವರು ಕ್ರೀಸ್ ಗೆ ಬಂದಾಗ ಆಫ್ರಿಕಾದಲ್ಲೂ ಅದೇ ಹಾಡು ಹಾಕಲಾಯಿತು. ಆಗ ವಿಕೆಟ್ ಕೀಪರ್ ರಾಹುಲ್ ‘ನೀವು ಕ್ರೀಸ್ ಗೆ ಬಂದಾಗಲೆಲ್ಲಾ ಸಿಯಾ ರಾಮ್ ಹಾಡು ಬರುತ್ತದಲ್ಲಾ’ ಎಂದು ನಕ್ಕರು. ಇದಕ್ಕೆ ಕೇಶ‍ವ್ ಕೂಡಾ ನಗುತ್ತಾ ‘ಹೌದು’ ಎಂದಿದ್ದಾರೆ. ಇವರಿಬ್ಬರ ಮಾತುಕತೆ ಸ್ಟಂಪ್ ಮೈಕ್ ನಲ್ಲಿ ಬಹಿರಂಗವಾಗಿದ್ದು, ವಿಡಿಯೋ ವೈರಲ್ ಆಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಆರ್ ಸಿಬಿ ವೇಗಿ ಯಶ್ ದಯಾಳ್ ವಿರುದ್ಧ ಮಹಿಳೆಗೆ ವಂಚನೆ ಮಾಡಿದ ಆರೋಪ

ರೋಹಿತ್ ಶರ್ಮಾ ಇದ್ದ ರೂಂಗೆ ಗರ್ಲ್ ಫ್ರೆಂಡ್ ಕರೆದಿದ್ದ ಶಿಖರ್ ಧವನ್

ಜಸ್ಪ್ರೀತ್ ಬುಮ್ರಾ ಎರಡನೇ ಟೆಸ್ಟ್ ಆಡಲ್ಲ: ಅವರ ಸ್ಥಾನಕ್ಕೆ ಇವರೇ ಬೆಸ್ಟ್ ಅಂತಿದ್ದಾರೆ ಫ್ಯಾನ್ಸ್

ಆರೋಗ್ಯ ಸಂಬಂಧ ಬಿಗ್‌ ಅಪ್ಡೇಡ್ ನೀಡಿದ ಸೂರ್ಯಕುಮಾರ್ ಯಾದವ್‌

ಟೀಂ ಇಂಡಿಯಾಗೆ ಮುಂದಿನ ಟೆಸ್ಟ್ ಪಂದ್ಯ ಎಲ್ಲಿ, ಯಾವಾಗ ಇಲ್ಲಿದೆ ಡೀಟೈಲ್ಸ್

ಮುಂದಿನ ಸುದ್ದಿ
Show comments