Webdunia - Bharat's app for daily news and videos

Install App

IPL 2025: ಸಮಾರೋಪ ಸಮಾರಂಭದಲ್ಲಿ ಸೇನಾಪಡೆಗೆ ವಿಶೇಷ ಗೌರವ

Sampriya
ಮಂಗಳವಾರ, 3 ಜೂನ್ 2025 (19:37 IST)
Photo Credit X
ಅಹಮಾದಾಬಾದ್‌: ಈ ಹಿಂದೆ ಹೇಳಿದ ಹಾಗೇ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟ್ವೆಂಟಿ 20 ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ಆಪರೇಷನ್ ಸಿಂಧೂರ ಕಾರ್ಯಚರಣೆ ವೇಳೆ ಸೇನಾಪಡೆಯ ಹೋರಾಟಕ್ಕೆ ವಿಶೇಷವಾದ ಗೌರವ ಸಲ್ಲಿಸಲಾಯಿತು. 

ಗಾಯಕ ಶಂಕರ್‌ ಮಹಾದೇವನ್‌ ನೇತೃತ್ವದ ತಂಡವು ದೇಶಭಕ್ತಿಯ ಗೀತೆಗಳನ್ನು ಹಾಡುವ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ವಿಶೇಷವಾಗಿ ರಂಜನೆ ನೀಡಿದ್ದಾರೆ. 

ಈ ಸಂದರ್ಭದಲ್ಲಿ ಕಲಾವಿದರು ಹೆಜ್ಜೆಹಾಕುವ ಮೂಲಕ, ನೆರೆದಿದ್ದ ಜನಸ್ತೋಮಕ್ಕೆ ಖುಷಿ ನೀಡಿದ್ದಾರೆ. 

ಹೆಲಿಕಾಫ್ಟರ್ ಮೂಲಕ ಕವಾಯತು ನಡೆಸಲಾಯಿತು. 

ಇದೀಗ ಟಾಸ್ ಗೆದ್ದ ಪಂಜಾಬ್‌ ಮೊದಲು ಫೀಲ್ಡಿಂಗ್ ಆಯ್ದುಕೊಂಡು, ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಲಿದೆ. <>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

RCB vs PBKS Match:ಟಾಸ್‌ ಗೆದ್ದ ಪಂಜಾಬ್‌, ಆರ್‌ಸಿಬಿ ಅಭಿಮಾನಿಗಳಿಗೆ ಬಿಗ್‌ಶಾಕ್‌

RCB vs PBKS Final Match:ಖುಷಿಯಲ್ಲಿದ್ದ ಅಭಿಮಾನಿಗೆ ಬಿಗ್ ಶಾಕ್‌

RCB vs PBKS match: ಕಿಂಗ್ ಕೊಹ್ಲಿ ಬಂದಾಯ್ತು, ಅಹಮ್ಮದಾಬಾದ್ ನಲ್ಲಿ ಮೊಳಗಿತು ಜೈ ಹಿಂದ್ ಘೋಷ

RCB vs PBKS Match: ಆರ್‌ಸಿಬಿ ಗೆದ್ದರೆ ಚಿಕನ್ ಪ್ರಿಯರಿಗೆ ಬಂಪರ್ ಆಫರ್ ಬಿಟ್ಟ ಕಟ್ಟಾ ಅಭಿಮಾನಿ

RCB vs PBKS: ನಾನು ಬೆಂಗಳೂರಿನ ಅಳಿಯ, so RCB is my team: ಶುಭಹಾರೈಸಿದ ಬ್ರಿಟಿಷ್ ಮಾಜಿ ಪ್ರಧಾನ ರಿಷಿ ಸುನಕ್

ಮುಂದಿನ ಸುದ್ದಿ
Show comments