Select Your Language

Notifications

webdunia
webdunia
webdunia
webdunia

ಸಿಡ್ನಿ ಟೆಸ್ಟ್ ಬಳಿಕ ಹನುಮ ವಿಹಾರಿಗೆ ರಾಹುಲ್ ದ್ರಾವಿಡ್ ರಿಂದ ಬಂದ ಸಂದೇಶವೇನು ಗೊತ್ತಾ?

ಸಿಡ್ನಿ ಟೆಸ್ಟ್ ಬಳಿಕ ಹನುಮ ವಿಹಾರಿಗೆ ರಾಹುಲ್ ದ್ರಾವಿಡ್ ರಿಂದ ಬಂದ ಸಂದೇಶವೇನು ಗೊತ್ತಾ?
ಮುಂಬೈ , ಶುಕ್ರವಾರ, 22 ಜನವರಿ 2021 (08:11 IST)
ಮುಂಬೈ: ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ನೋವಿನ ನಡುವೆಯೂ ಒಂದು ದಿನ ಭರ್ತಿ ನಿಂತು ತಂಡವನ್ನು ಸೋಲಿನಿಂದ ಕಾಪಾಡಿದ ಬಳಿಕ ಗುರು ರಾಹುಲ್ ದ್ರಾವಿಡ್ ತಮಗೆ ಸಂದೇಶ ಕಳುಹಿಸಿದ್ದರ ಬಗ್ಗೆ ಹನುಮ ವಿಹಾರಿ ಬಹಿರಂಗಪಡಿಸಿದ್ದಾರೆ.

 

ಎ ತಂಡದಲ್ಲಿ ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದ್ದ ಹನುಮ ವಿಹಾರಿ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ವೀರೋಚಿತ ಪ್ರದರ್ಶನ ನೀಡಿದ ಬಳಿಕ ಮೆಸೇಜ್ ಮಾಡಿದ್ದರಂತೆ. ಈ ಬಗ್ಗೆ ಮಾತನಾಡಿರುವ ವಿಹಾರಿ ‘ಅವರೆಷ್ಟು ಒಳ್ಳೆಯ ವ್ಯಕ್ತಿ ಎಂದರೆ ಸಿಡ್ನಿ ಟೆಸ್ಟ್ ಬಳಿಕ ನನಗೆ ‘ತುಂಬಾ ಚೆನ್ನಾಗಿ ಆಡಿದೆ. ವೆಲ್ ಡನ್’ ಎಂದು ಮೆಸೇಜ್ ಮಾಡಿ ಅಭಿನಂದಿಸಿದರು’ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಬಿನ್ ಉತ್ತಪ್ಪರನ್ನು ಚೆನ್ನೈಗೆ ಬಿಟ್ಟುಕೊಟ್ಟ ರಾಜಸ್ಥಾನ್ ರಾಯಲ್ಸ್