Select Your Language

Notifications

webdunia
webdunia
webdunia
webdunia

ರವಿಶಾಸ್ತ್ರಿ ಮೆಚ್ಚಿನ ಭರತ್ ಅರುಣ್ ಗೆ ಕೋಚಿಂಗ್ ಹುದ್ದೆಯಲ್ಲಿ ಬಡ್ತಿ

ರವಿಶಾಸ್ತ್ರಿ
ಮುಂಬೈ , ಬುಧವಾರ, 28 ಆಗಸ್ಟ್ 2019 (10:32 IST)
ಮುಂಬೈ: ಟೀಂ ಇಂಡಿಯಾದ ಬೌಲಿಂಗ್ ಕೋಚ್ ಆಗಿ ಕೆಲಸ ಮಾಡುತ್ತಿರುವ ಭರತ್ ಅರುಣ್ಗೆ ಇದೀಗ ತಮ್ಮ ಹುದ್ದೆಯಲ್ಲಿ ಬಡ್ತಿ ಸಿಗುವ ಸಾಧ್ಯತೆಯಿದ್ದು, ಮುಂದೆ ಭಾರತ ತಂಡದ ಸಹಾಯಕ ಕೋಚ್ ಆಗುವ ಸಾಧ್ಯತೆಯಿದೆ.


ಈಗಾಗಲೇ ಬ್ಯಾಟಿಂಗ್ ಕೋಚ್ ಆಗಿ ಸಂಜಯ್ ಬಂಗಾರ್ ಬದಲು ವಿಕ್ರಮ್ ರಾಥೋಡ್ ನೇಮಕವಾಗಿದ್ದಾರೆ. ಈಗ ರವಿಶಾಸ್ತ್ರಿ ಮೆಚ್ಚಿನ ಬೌಲಿಂಗ್ ಕೋಚ್ ಭರತ್ ಅರುಣ್ ಗೆ ಸಹಾಯಕ ಕೋಚ್ ಹುದ್ದೆಗೆ ಬಡ್ತಿ ನೀಡುವ ಸಾ‍ಧ್ಯತೆಯಿದೆ.

ಬೌಲಿಂಗ್ ಕೋಚ್ ಆಗಿ ಅವರ ಸಾಧನೆ ಬಗ್ಗೆ ಸಕಾರಾತ್ಮಕ ಅಭಿಪ್ರಾಯವಿದೆ. ಇದೇ ಹಿನ್ನಲೆಯಲ್ಲಿ ಅವರಿಗೆ ಕೋಚ್ ಹುದ್ದೆಯಲ್ಲಿ ಬಡ್ತಿ ನೀಡಲು ಎಂಎಸ್ ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಚಿಂತನೆ ನಡೆಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ಟೆಸ್ಟ್ ಗೆ ರಿಷಬ್ ಪಂತ್ ಗೆ ಕೊಕ್?!