Select Your Language

Notifications

webdunia
webdunia
webdunia
webdunia

ಪ್ರಚಾರಕ್ಕೆ ನಿಮಗೆ ಹಿಂದೂ ಸಂತರೇ ಬೇಕಾ? ಸೈಫ್ ಅಲಿಖಾನ್ ವಿರುದ್ಧ ಕಿಡಿ ಕಾರಿದ ನೆಟ್ಟಿಗರು

ಪ್ರಚಾರಕ್ಕೆ ನಿಮಗೆ ಹಿಂದೂ ಸಂತರೇ ಬೇಕಾ? ಸೈಫ್ ಅಲಿಖಾನ್ ವಿರುದ್ಧ ಕಿಡಿ ಕಾರಿದ ನೆಟ್ಟಿಗರು
ಮುಂಬೈ , ಬುಧವಾರ, 7 ಜುಲೈ 2021 (09:45 IST)
ಮುಂಬೈ: ಬಾಲಿವುಡ್ ನಟ ಸೈಫ್ ಆಲಿ ಖಾನ್ ಮತ್ತೆ ಹಿಂದೂಗಳ ಭಾವನೆಗೆ ಧಕ್ಕೆ ತಂದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

 

ಸೈಫ್ ಅಲಿ ಖಾನ್ ಈ ಹಿಂದೆ ತಾಂಡವ್ ವೆಬ್ ಸೀರೀಸ್‍ ನಲ್ಲಿ ಹಿಂದೂಗಳಿಗೆ ನೋವುಂಟು ಮಾಡಿದ ಆರೋಪ ಎದುರಿಸಿದ್ದರು. ಅದಾದ ಬಳಿಕ ಆದಿಪುರುಷ್ ಚಿತ್ರದ ಬಗ್ಗೆ ಮಾತನಾಡುವಾಗ ರಾವಣ ಒಳ್ಳೆಯವನು ಎಂದು ವಿವಾದಕ್ಕೊಳಗಾಗಿದ್ದರು.

ಇದೀಗ ಸೈಫ್ ರ ‘ಭೂತ್ ಪೊಲೀಸ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಪೋಸ್ಟರ್ ಒಂದು ಬಿಡುಗಡೆಯಾಗಿದ್ದು, ಈ ಪೋಸ್ಟರ್ ನಲ್ಲಿ ಸೈಫ್ ಹಿಂದೆ ಹಿಂದೂ ಸಂತರ ಚಿತ್ರಗಳಿವೆ. ಇದನ್ನು ನೋಡಿ ಗರಂ ಆಗಿರುವ ನೆಟ್ಟಿಗರು ನಿಮಗೆ ಪ್ರಚಾರಕ್ಕೆ ಹಿಂದೂ ಸಂತರೇ ಬೇಕಾ? ಯಾಕೆ ಮುಸ್ಲಿಂ ಮೌಲ್ವಿಗಳ ಫೋಟೋ ಹಾಕಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಥಿಯೇಟರ್ ಓಪನ್ ಆದ್ರೆ ಬಿಡುಗಡೆಯಾಗಲಿರುವ ಮೊದಲ ಸಿನಿಮಾ ಇದೇ