Select Your Language

Notifications

webdunia
webdunia
webdunia
webdunia

ನಿರರ್ಗಳವಾಗಿ ತೆಲುಗು ಮಾತನಾಡಿ ಸರ್ಪೈಸ್ ನೀಡಿದ ರಣಬೀರ್ ಕಪೂರ್

ನಿರರ್ಗಳವಾಗಿ ತೆಲುಗು ಮಾತನಾಡಿ ಸರ್ಪೈಸ್ ನೀಡಿದ ರಣಬೀರ್ ಕಪೂರ್
ಮುಂಬೈ , ಶನಿವಾರ, 3 ಸೆಪ್ಟಂಬರ್ 2022 (17:54 IST)
ಮುಂಬೈ: ಬ್ರಹ್ಮಾಸ್ತ್ರ ಸಿನಿಮಾ ಪ್ರಚಾರಕ್ಕಾಗಿ ಹೈದರಾಬಾದ್ ಗೆ ಬಂದಿದ್ದ ನಟ ರಣಬಿರ್ ಕಪೂರ್ ತೆಲುಗಿನಲ್ಲಿ ಮಾತನಾಡಿ ಎಲ್ಲರನ್ನೂ ಅಚ್ಚರಿಗೊಳಪಡಿಸಿದ್ದಾರೆ.

ಪತ್ನಿ, ಬ್ರಹ್ಮಾಸ್ತ್ರ ನಾಯಕಿ ಅಲಿಯಾ ಭಟ್, ನಿರ್ಮಾಪಕ ಕರಣ್ ಜೋಹರ್ ಜೊತೆಗೆ ವೇದಿಕೆಯಲ್ಲಿದ್ದ ರಣಬೀರ್ ಸಿನಿಮಾ ಬಗ್ಗೆ ತೆಲುಗಿನಲ್ಲಿ ಮಾತನಾಡಿದ್ದಾರೆ.

ರಣಬೀರ್ ತೆಲುಗಿನಲ್ಲಿ ಮಾತನಾಡುತ್ತಿದ್ದರೆ ಹಿಂದೆ ವೇದಿಕೆಯಲ್ಲಿ ಕುಳಿತಿದ್ದ ಅಲಿಯಾ ತಪ್ಪು ಮಾತನಾಡಿ ಅಪಾರ್ಥವಾಗದಿದ್ದರೆ ಸಾಕು ಎಂಬ ರೀತಿಯಲ್ಲಿ ಕೈ ಮುಗಿದು ಕುಳಿತಿದ್ದು ನೆಟ್ಟಿಗರ ಗಮನ ಸೆಳೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಮಗುವಿನ ನಿರೀಕ್ಷೆಯಲ್ಲಿ ಧ್ರುವ ಸರ್ಜಾ-ಪ್ರೇರಣಾ ದಂಪತಿಗೆ ಶುಭಾಶಯಗಳ ಸುರಿಮಳೆ