Select Your Language

Notifications

webdunia
webdunia
webdunia
webdunia

ಶ್ರೀದೇವಿ ಸಾವಿನ ಬಳಿಕ ಕುಟುಂಬದ ಜುಟ್ಟು ಇದೀಗ ಯಾರ ಕೈಯಲ್ಲಿದೆ ಗೊತ್ತಾ?!

ಶ್ರೀದೇವಿ ಸಾವಿನ ಬಳಿಕ ಕುಟುಂಬದ ಜುಟ್ಟು ಇದೀಗ ಯಾರ ಕೈಯಲ್ಲಿದೆ ಗೊತ್ತಾ?!
ಮುಂಬೈ , ಸೋಮವಾರ, 26 ಮಾರ್ಚ್ 2018 (05:08 IST)
ಮುಂಬೈ: ಬಾಲಿವುಡ್ ನಟಿ ಶ್ರೀದೇವಿ ಆಕಸ್ಮಿಕ ಸಾವು ಚಿತ್ರರಂಗಕ್ಕೇ ಇಷ್ಟು ಆಘಾತವುಂಟುಮಾಡಿರಬೇಕಾದರೆ ಅವರ ಕುಟುಂಬಕ್ಕೆ ಎಷ್ಟು ನೋವು ತಂದಿರಬೇಡ?

ಶ್ರೀದೇವಿ ಆಕಸ್ಮಿಕ ಸಾವಿನ ಬಳಿಕ ಈಗ ಅವರ ಇಬ್ಬರು ಹೆಣ್ಣು ಮಕ್ಕಳು, ಪತಿ ಬೋನಿ ಕಪೂರ್ ಜವಾಬ್ದಾರಿಯನ್ನು ಸಹೋದರ ಅನಿಲ್ ಕಪೂರ್ ಮತ್ತು ಪತ್ನಿ ಸುನೀತಾ ವಹಿಸಿದ್ದಾರಂತೆ.

ಶ್ರೀದೇವಿ ಮಕ್ಕಳಾದ ಜಾಹ್ನವಿ ಮತ್ತು ಖುಷಿಯನ್ನು ತಮ್ಮ ಮನೆಗೆ ಕರೆಸಿಕೊಂಡು ತಮ್ಮ ಮಕ್ಕಳಂತೇ ನೋಡಿಕೊಳ್ಳುತ್ತಿದ್ದಾರಂತೆ ಅನಿಲ್ ದಂಪತಿ. ಅತ್ತ ಶ್ರೀದೇವಿ ಇಲ್ಲದೇ ಪತಿ ಬೋನಿ ಕಪೂರ್ ಗೂ ಎಲ್ಲಾ ವಿಚಾರಕ್ಕೂ ಇದೀಗ ಸಹೋದರ ಅನಿಲ್ ಹೆಗಲು ಕೊಡುತ್ತಿದ್ದಾರಂತೆ. ತಮ್ಮ ಶೂಟಿಂಗ್ ಎಲ್ಲವನ್ನೂ ಕ್ಯಾನ್ಸಲ್ ಮಾಡಿಕೊಂಡು ಅಣ್ಣನ ಕುಟುಂಬಕ್ಕೆ ನೆರವಾಗುತ್ತಿದ್ದಾರಂತೆ ಅನಿಲ್.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ     

Share this Story:

Follow Webdunia kannada

ಮುಂದಿನ ಸುದ್ದಿ

ಸುದೀಪ್ ಅಭಿಮಾನಿಯೊಬ್ಬರು ಕನ್ನಡ ಕಲಿಯುತ್ತಿರುವುದು ಯಾಕೆ? ಆ ಅಭಿಮಾನಿ ಎಲ್ಲಿಯವರು...?