Webdunia - Bharat's app for daily news and videos

Install App

ನಾಗರಪಂಚಮಿ ವಿಶೇಷ: ಮಕ್ಕಳಾಗದೇ ಇರುವವರು, ಮದುವೆ ವಿಳಂಬವಾಗುತ್ತಿದ್ದರೆ ಇಂದು ಹೀಗೆ ಮಾಡಬೇಕು

Krishnaveni K
ಶುಕ್ರವಾರ, 9 ಆಗಸ್ಟ್ 2024 (08:43 IST)
Photo Credit: Facebook
ಬೆಂಗಳೂರು: ಶ್ರಾವಣ ಮಾಸ ಆರಂಭವಾಗಿದ್ದು, ಇಂದಿನಿಂದ ಹಬ್ಬಗಳ ಸೀಸನ್ ಶುರುವಾಗುತ್ತಿದೆ. ಇಂದು ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿಯನ್ನು ಭಕ್ತಿ ಶ್ರದ್ಧೆಯಿಂದ ಆಚರಿಸಲಾಗುತ್ತಿದೆ. ನಾಗರಪಂಚಮಿ ಮಕ್ಕಳಾಗದೇ ಇರುವವರಿಗೆ, ವಿವಾಹ ವಿಳಂಬವಾಗುತ್ತಿದ್ದರೆ ವಿಶೇಷವಾಗಿದೆ. ಯಾಕೆ ಎಂದು ಇಲ್ಲಿ ನೋಡಿ.

ನಾಗರಪಂಚಮಿಯಂದು ವಿಶೇಷವಾಗಿ ನಾಗನಿಗೆ ಪೂಜೆ ಸಲ್ಲಿಸಲಾಗುತ್ತದೆ. ಸಾಮಾನ್ಯವಾಗಿ ನಾಗದೋಷವಿದ್ದರೆ ಮಕ್ಕಳಾಗಲು ತೊಂದರೆ, ವಿವಾಹಕ್ಕೆ ವಿಳಂಬವಾಗುವುದು, ದಾಂಪತ್ಯದಲ್ಲಿ ಕಲಹ ಇತ್ಯಾದಿ ಸಮಸ್ಯೆಗಳು ಕಂಡುಬರುತ್ತವೆ. ಜೊತೆಗೆ ಮನಸ್ಸಿಗೂ ನೆಮ್ಮದಿಯಿರುವುದಿಲ್ಲ.

ಹೀಗಾಗಿ ನಾಗರಪಂಚಮಿ ದಿನ ಭಕ್ತಿಯಿಂದ ನಾಗನ ಪೂಜೆ ಮಾಡಿದರೆ ಇಂತಹ ಸಮಸ್ಯೆಗಳು ದೂರವಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾಗರಪಂಚಮಿ ದಿನ ಬೆಳಿಗ್ಗೆಯೇ ಎದ್ದು ಸ್ನಾನ ಮಾಡಿ ಮಡಿಯಲ್ಲಿರಬೇಕು. ಈ ದಿನ ಉಪವಾಸ ವ್ರತ ಆಚರಣೆ ಮಾಡಬೇಕು. ಮರದ ಪೀಠದ ಮೇಲೆ ಹಾವಿನ ವಿಗ್ರಹವಿಟ್ಟು ನಾಗದೇವರಿಗೆ ಅಕ್ಕಿ, ಅರಶಿಣ, ಕುಂಕು, ಅಕ್ಕಿ, ಹೂವುಗಳನ್ನು ಅರ್ಪಿಸಿ ಪೂಜೆ ಮಾಡಬೇಕು. ಮನೆಯ ಹತ್ತಿರ ಹಾವಿನ ಹುತ್ತವಿದ್ದರೆ ಹಾಲೆರೆದು ಪೂಜೆ ಮಾಡಿದರೆ ಉತ್ತಮ. ಹಸಿ ಹಾಲು, ಸಕ್ಕರೆ, ತುಪ್ಪವನ್ನು ನಾಗದೇವರಿಗೆ ನೈವೇದ್ಯವಾಗಿ ನೀಡಿದರೆ ಅತ್ಯಂತ ಶ್ರೇಯಸ್ಕರವಾಗಿದ್ದು ನಿಮ್ಮ ಇಷ್ಟಾರ್ಥಗಳು ನೆರವೆರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಯಾವ ಸಮಯಕ್ಕೆ ಆಚರಿಸಬೇಕು

ರಕ್ಷಾ ಬಂಧನಕ್ಕೆ ನಿಮ್ಮ ಸಹೋದರಿಗೆ ನೀಡಬಹುದಾದ 5 ಗಿಫ್ಟ್ ಗಳು

ನಾಗರಪಂಚಮಿ ವಿಶೇಷ: ಮಕ್ಕಳಾಗದೇ ಇರುವವರು, ಮದುವೆ ವಿಳಂಬವಾಗುತ್ತಿದ್ದರೆ ಇಂದು ಹೀಗೆ ಮಾಡಬೇಕು

ಗುರು ಪೂರ್ಣಿಮೆಯು ಶಿಷ್ಯನ ಸಂಪೂರ್ಣತೆಯ ದಿನವಾಗಿದೆ: ಶ್ರೀ ಶ್ರೀ ರವಿಶಂಕರ್ ಗುರೂಜಿ

ಆಷಾಢ ಶುಕ್ರವಾರ ಚಾಮುಂಡಿ ತಾಯಿಗೆ ವಿಶೇಷ ಯಾಕೆ

ಮುಂದಿನ ಸುದ್ದಿ
Show comments